ದರ್ಗಾದ ಬೇರೆ ಕರ್ಮಚಾರಿಗಳಿಗೂ ಸಂಚಿನ ಮಾಹಿತಿ ಇತ್ತು.
(ದರ್ಗಾ ಎಂದರೆ ಮುಸಲ್ಮಾನರ ಸಮಾಧಿ ಇರುವ ಸ್ಥಳ)

ಉದಯಪುರ (ರಾಜಸ್ಥಾನ) – ಅಜಮೇರದ ಮೋಯಿನುದ್ದೀನ್ ಚಿಶ್ತಿ ದರ್ಗಾದ ಖಾದಿಮ ಗೌಹಾರ ಚಿಶ್ತಿ ಇವನನ್ನು ಬಂಧಿಸಲಾದ ನಂತರ ಅವನ ವಿಚಾರಣೆ ನಡೆಸಲಾಗುತ್ತಿದೆ. ಕನ್ಹೈಯ್ಯಾಲಾಲ ಹತ್ಯೆಯ ನಂತರ ಗೌಹರ ಚಿಶ್ತಿ ಹಿಂದೂಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ವೀಡಿಯೋ ಪ್ರಸಾರವಾದ ನಂತರ ಅವನನ್ನು ಬಂಧಿಸಲಾಗಿತ್ತು. ಅವನ ನೀಡಿರುವ ಮಾಹಿತಿಯಿಂದ ಅಜ್ಮೇರ್ ಮತ್ತು ಉದಯಪುರದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ ದಂಗೆ ಎಬ್ಬಿಸುವ ಸಂಚು ಬೆಳಕಿಗೆ ಬಂದಿದೆ. ಇದರ ಮಾಹಿತಿ ಇತರ ಕರ್ಮಚಾರಿಗಳಿಗು ಇತ್ತು. ಆದರೆ ಅವರು ಅದನ್ನು ಪೊಲೀಸರಿಗೆ ಹೇಳಲಿಲ್ಲ, ಎಂದು ಹೇಳಲಾಗಿದೆ. (ಇಂತಹವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಇಂತಹ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಿದೇ ಇರುವವರಲ್ಲಿಯೂ ಸ್ವಲ್ಪವಾದರೂ ಭಯ ಹುಟ್ಟಿ ಮುಂದೆ ಈ ರೀತಿ ನಡೆಯದೇ ಇರಲು ಹಾಗೂ ತಾವಾಗಿಯೇ ಮುಂದೆ ಬಂದು ಮಾಹಿತಿ ನೀಡುವರು ! – ಸಂಪಾದಕರು)
गौहर चिश्ती ने अजमेर-उदयपुर में दंगों का बनाया था प्लान, जानते हुए भी चुप रहे दरगाह के दूसरे खादिम: रिपोर्ट में दावा- सर कलम करने को उकसाया था#Rajasthan #Ajmer https://t.co/TeKULr0Vht
— ऑपइंडिया (@OpIndia_in) July 19, 2022
ಗೌಹರ ಚಿಶ್ತಿ ಇವನು ಜೂನ್ ೧೬, ೨೦೨೨ ರಂದು ಇತರ ಖಾದಿಮಗಳ ಜೊತೆಗೆ ಮೊಹಲ್ಲಾ ಬೈಠಕ್ ನಡೆಸಿದ್ದನು. ಈ ಸಮಯದಲ್ಲಿ ಅವನು ದಂಗೆ ಎಬ್ಬಿಸಲು ಪ್ರಚೋದನೆ ನೀಡಿದ್ದನು. ಅವನು ಒಂದು ವಾಟ್ಸಾಪ್ ಗ್ರೂಪ್ ತಯಾರಿಸಿದ್ದನು. ಅವನು ರೂಪಿಸಿರುವ ಸಂಚಿನ ಬಗ್ಗೆ ಕೆಲವು ಖಾದೀಮರ ಗಮನಕ್ಕೆ ಬಂದ ನಂತರ ಅವರು ಮರುದಿನದ ಆಂದೋಲನದಲ್ಲಿ ಭಾಗವಾಹಿಸುವುದನ್ನು ತಪ್ಪಿಸಿದ್ದರು. ಈ ಅಂದೋಲದ ನಂತರ ಗೌಹರ ಚಿಶ್ತಿ ಉದಯಪುರಕ್ಕೆ ಹೋಗಿದ್ದನು. ಜೂನ್ ೨೮ ರಂದು ಮಹಮ್ಮದ್ ರಿಯಾಜ್ ಮತ್ತು ಮಹಮ್ಮದ್ ಗೌಸ್ ಇವರು ಕನ್ಹೈಯ್ಯಾಲಾಲ ಇವರ ಹತ್ಯೆ ಮಾಡಿದರು. ಇಬ್ಬರೂ ಗೌಹರ ಚಿಶ್ತಿಯ ಸಂಪರ್ಕದಲ್ಲಿದ್ದರು.
ಸಂಪಾದಕೀಯ ನಿಲುವುಹಿಂದೂಗಳಿಗೆ ಅಜಮೇರ ದರ್ಗಾದ ಕರ್ಮಚಾರಿಗಳ ನಿಜವಾದ ಪರಿಚಯ ತಿಳಿದ ನಂತರ ಅವರು ದರ್ಗೆಗೆ ಹೋಗುವುದು ನಿಲ್ಲಿಸಿದರು. ಈಗ ಇದರಲ್ಲಿ ಸಾತತ್ಯ ಇರಿಸುವುದು ಆವಶ್ಯಕವಾಗಿದೆ. ಹಾಗೂ ಬೇರೆ ಕಡೆಯ ಹಿಂದೂಗಳು ಸಹ ಇದರ ವಿಚಾರ ಮಾಡಬೇಕು. |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !