
ಬಾಲೋದ (ಛತ್ತಿಸಗಡ) – ಬಾಲೋದ (ಛತ್ತಿಸಗಡ)ದಲ್ಲಿರುವ ಜಾಮಡಿ ಪಾಟೇಶ್ವರ ಧಾಮದ ದೇವಸ್ಥಾನದಲ್ಲಿ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಮತ್ತು ರಕ್ತವನ್ನು ವಿಗ್ರಹದ ಮೇಲೆ ಎಸೆದಿದ್ದಕ್ಕಾಗಿ ಕಳೆದ ಒಂದು ತಿಂಗಳಿನಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಓರ್ವ ವ್ಯಕ್ತಿಯು ಶ್ರೀ ಪಂಚ ದಿಗಂಬರ ಮತ್ತು ಆಖಾಡಾದ ಮಹಾಂತರಾದ ಶ್ರೀರಾಮ ಬಾಲಕ ದಾಸಜೀ ಮಹಾರಾಜ ಅವರನ್ನು ಅವಮಾನಿಸಿ ಮಹಾರಾಜರ ಭಕ್ತರನ್ನು ಹೆದರಿಸಿ ಶ್ರೀ ಹನುಮಾನ ವಿಗ್ರಹವನ್ನು ಒಡೆದು ಹಾಕಿದ್ದಾನೆ. ಇದರ ವಿರುದ್ಧ ರಾಯಪುರದ ಶದಾಣಿ ದರಬಾರದಲ್ಲಿ ಒಂದು ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ವಿವಿಧ ಆಖಾಡಾಗಳ ಮುಖ್ಯಸ್ಥರು, ಸಾಮಾಜಿಕ ಸಂಘಟನೆಗಳ ಮುಖ್ಯಸ್ಥರು ಮುಂತಾದವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಜೂನ ೭ರಂದು ಸಂತರ ಸಮ್ಮುಖದಲ್ಲಿ ಧರಣಿ ಮುಷ್ಕರ ನಡೆಸಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಸಂತ ಶ್ರೀ ಯುಧಿಷ್ಟಿರಲಾಲ ಶದಾಣಿ, ಮಹಂತ ಸರ್ವೇಶ್ವರದಾಸ, ಮಹಂತ ತ್ರಿವೇಣಿ ದಾಸ, ಮಹಂತ ಶ್ರೀ ರಾಮ ಬಾಲಕ ದಾಸಜೀ ಮಹಾರಾಜ ಮೊದಲಾದವರು ಉಪಸ್ಥಿತರಿದ್ದರು.
ಸಂಪಾದಕೀಯ ನಿಲುವುಛತ್ತಿಸಗಡದಲ್ಲಿ ಕಾಂಗ್ರೆಸ ಸರಕಾರ ಇರುವುದರಿಂದ ಹಿಂದೂ ದೇವಾಲಯಗಳನ್ನು ಮತ್ತು ಸಂತರನ್ನು ಅವಮಾನಿಸಲಾಗುತ್ತಿದೆ. ‘ಕಾಂಗ್ರೆಸ್ಸಿನ ಆಡಳಿತವೆಂದರೆ ಪಾಕಿಸ್ತಾನದ ಆಡಳಿತ’ ಎಂಬಂತೆ ಭಾಸವಾಗುತ್ತದೆ. ಸಂತರು ಪ್ರತಿಭಟನೆ ಏಕೆ ಮಾಡಬೇಕಾಗುತ್ತದೆ? ಸರಕಾರ ಮತ್ತು ಪೊಲೀಸರು ತಾವಾಗಿಯೇ ಏಕೆ ಕ್ರಮ ಕೈಗೊಳ್ಳುವುದಿಲ್ಲ? |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !