
ಬೆಂಗಳೂರು – ರಾಜ್ಯಾದ್ಯಂತ ಒಂದು ವೀಡಿಯೋ ಪ್ರಸಾರವಾಗಿದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಈದ್ ನಮಾಜ್ ಪಠಣ ನಡೆಸಿ ಹಿಂತಿರುಗುವ ಮುಸಲ್ಮಾನರ ಚಿತ್ರಣವನ್ನು ತೋರಿಸಿ ಅವರ ಊರು ಛೋಟಾ ಪಾಕಿಸ್ತಾನ್ ಎನ್ನುತ್ತಿದ್ದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ವಿಚಾರಣೆಯ ಆದೇಶ ನೀಡಿದ್ದಾರೆ. ಈ ವಿಡಿಯೋ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆ ಉರಿನದ್ದಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಕೆಲವು ಜನರು ಅಲ್ಲಾಹು ಅಕ್ಬರ ಎಂಬ ಘೋಷಣೆ ನೀಡುವುದು ಕಾಣುತ್ತಿದೆ. ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಎರಡು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
[WATCH] Shocking viral video from Mysuru where an Eid crowd can purportedly be heard celebrating ‘Chhota Pakistan’!
CM Bommai promises action.
Listen to these reactions. pic.twitter.com/OyPa3x2itu
— TIMES NOW (@TimesNow) May 5, 2022
ಸಂಪಾದಕೀಯ ನಿಲುವುದೇಶದಲ್ಲಿ ಎಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದಾರೆ, ಆ ಪ್ರದೇಶಕ್ಕೆ ಬಹುತೇಕ ಛೋಟಾ ಪಾಕಿಸ್ತಾನ್ ಎಂದು ಹೇಳುವುದು ಕೇಳಿದ್ದೇವೆ. ಹೀಗೆ ಹೇಗೆ ಆಗುತ್ತದೆ, ಇದನ್ನು ಹುಡುಕಿ ಈ ಪರಿಸ್ಥಿತಿ ಬದಲಾಯಿಸುವ ವಿಷಯದಲ್ಲಿ ದೇಶದ ಯಾವುದೇ ಜಾತ್ಯತೀತ ಮತ್ತು ಪ್ರಗತಿಪರರು, ಹಾಗೂ ಸರಕಾರದವರು ಎಂದೂ ಬಾಯಿ ಬಿಡುವುದಿಲ್ಲ ಇದನ್ನು ಗಮನಿಸಿ. |
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ