ಗೋಹತ್ಯೆಯ ಪ್ರಕರಣದಲ್ಲಿ ೧೫ ವರ್ಷಗಳಿಂದ ಪರಾರಿಯಾಗಿದ್ದ ಆಖಲಾಕ್‌ನ ಬಂಧನ

ಇಂತಹ ಆರೋಪಿಗಳ ಮೇಲೆ ತ್ವರಿತಗತಿಯಲ್ಲಿ ನ್ಯಾಯಾಲಯ ಮೊಕದ್ದಮೆ ನಡೆಸಿ ಅವರ ಮೇಲೆ ಕಠಿಣ ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಸಹಾರನಪೂರ (ಉತ್ತರ ಪ್ರದೇಶ) – ಕಳೆದ ೧೫ ವರ್ಷ ಹರಿಯಾದಲ್ಲಿ ಗೋಹತ್ಯೆಯ ಪ್ರಕರಣದಲ್ಲಿ ಪರಾರಿಯಾಗಿದ್ದ ಅಖಲಾಕನನ್ನು ಸಹಾರನಪೂರ ಪೊಲೀಸರು ಬಂಧಿಸಿದ್ದಾರೆ. (ಒಬ್ಬ ಆರೋಪಿಗೆ ಹುಡುಕಲು ಪೊಲೀಸರಿಗೆ ೧೫ ವರ್ಷ ಬೇಕಾಗುತ್ತದೆ, ಇದು ಪೊಲೀಸರ ವಿಫಲ ಅಲ್ಲವೇ ? – ಸಂಪಾದಕರು)
ಆತನಿಂದ ಒಂದು ಪಿಸ್ತೂಲು ಮತ್ತು ಎರಡು ಸಿಡಿಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಖಾಲಕ ಮೇಲೆ ಹರಿಯಾದಲ್ಲಿ ಇತರ ೫ ಅಪರಾಧಗಳು ದಾಖಲಾಗಿವೆ.