ಇದನ್ನು ಕಾಂಗ್ರೆಸ್ಸಿನ ಗಾಂಧಿಗಿರಿ ಎನ್ನಬೇಕೇ ? ಸದಾ ಕಾಲ ಗಾಂಧೀಜಿಯವರ ಅಹಿಂಸೆಯ ತತ್ತ್ವಜ್ಞಾನವನ್ನು ಉಚ್ಚರಿಸುವ ಕಾಂಗ್ರೆಸ್ಸಿಗರು ಪ್ರತ್ಯಕ್ಷದಲ್ಲಿ ಹಿಂಸಾಚಾರ ಮನೋವೃತ್ತಿಯವರಾಗಿದ್ದಾರೆ. ಇದು ೧೯೪೮ ರಲ್ಲಿ ಬ್ರಾಹ್ಮಣರನ್ನು ಮತ್ತು ೧೯೮೪ ರಲ್ಲಿ ಸಿಖ್ಕರನ್ನು ಹತ್ಯೆ ಮಾಡಿ ಈ ಮೊದಲೇ ತೋರ್ಪಡಿಸಿದೆ ! ಈಗ ಅದು ಮತ್ತೊಮ್ಮೆ ಸಾಬೀತಾಯಿತು !
ಜಾಮನಗರ (ಗುಜರಾತ) – ಇಲ್ಲಿಯ ಕಾಂಗ್ರೆಸ್ ಅಧ್ಯಕ್ಷ ದೀಭುಗಾ ಜಡೇಜಾ ಇವರು ಮತ್ತು ಇವರ ಕಾರ್ಯಕರ್ತರು ಹಿಂದೂ ಸೇನೆಯವರು ಸ್ಥಾಪಿಸಿದ್ದ ಪಂಡಿತ್ ನಾಥುರಾಮ್ ಗೋಡ್ಸೆ ಇವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ. ಈ ಕಾರ್ಯಕರ್ತರು ಪುತ್ಥಳಿಯ ಸುತ್ತಲೂ ಕೇಸರಿ ಬಟ್ಟೆಯನ್ನು ಸುತ್ತಿ ಅದನ್ನು ಧ್ವಂಸ ಮಾಡಿದ್ದಾರೆ.
ಹಿಂದೂ ಸೇನೆಯು ಆಗಸ್ಟ್ನಲ್ಲಿ ಜಾಮನಗರದಲ್ಲಿ ಪಂಡಿತ ನಾಥುರಾಮ್ ಗೋಡ್ಸೆ ಇವರ ಪುತ್ಥಳಿ ಕೂರಿಸುವ ನಿರ್ಣಯವನ್ನು ಘೋಷಿಸಿತ್ತು; ಆದರೆ ಸ್ಥಳೀಯ ಅಧಿಕಾರಿಗಳು ಸ್ಥಳ ನೀಡಲು ನಿರಾಕರಿಸಿದ್ದರಿಂದ ಈ ಸಂಘಟನೆಯು ‘ನಾಥುರಾಮ್ ಗೊಡ್ಸೆ ಅಮರ ರಹೇ’ ಎಂದು ಘೋಷಣೆ ಕೂಗುತ್ತಾ ಹನುಮಾನ ಆಶ್ರಮದಲ್ಲಿ ಸ್ಥಾಪಿಸಿತ್ತು.
नाथूराम गोडसे की प्रतिमा को लेकर #Gujarat में विवाद
(@gopimaniar)https://t.co/8hw1n1Rxh8— AajTak (@aajtak) November 16, 2021
|
ಹರಿಯಾಣಾದ ಅಂಬಾಲಾ ಮಧ್ಯವರ್ತಿ ಕಾರಾಗೃಹದಿಂದ ತಂದಿರುವ ಮಣ್ಣಿನಿಂದ ನಾಥುರಾಮ್ ಗೋಡ್ಸೆ ಅವರ ಪುತ್ಥಳಿ ತಯಾರಿಸಲಾಗುವುದು ಎಂದು ಹಿಂದೂ ಮಹಾಸಭೆಯು ಮಾಹಿತಿ ನೀಡಿದೆ. ಇದೇ ಕಾರಾಗೃಹದಲ್ಲಿ ೧೯೪೯ ಇಸ್ವಿಯಲ್ಲಿ ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಆಪಟೆ ಇವರಿಗೆ ಗಲ್ಲು ಶಿಕ್ಷೆ ನೀಡಲಾಗಿತ್ತು. ಈ ಪುತ್ಥಳಿ ಗ್ವಾಲ್ಹೆರ ಇಲ್ಲಿಯ ಹಿಂದೂ ಮಹಾಸಭೆಯ ಕಾರ್ಯಾಲಯದಲ್ಲಿ ಸ್ಥಾಪಿಸಲಾಗುವುದು, ಎಂದು ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಯವೀರ ಭಾರದ್ವಾಜ್ ಇವರು ಹೇಳಿದ್ದಾರೆ.

FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath