ಬಾಗಲಕೋಟ – ಇಲ್ಲಿನ ಬನಹಟ್ಟಿ ಗ್ರಾಮದ ‘ಮನೆಯಲ್ಲಿ ಮಹಾಮನೆ ಸೇವಾ ಸಮಿತಿ’ಗೆ ೧೨ ವರ್ಷ ಪೂರ್ಣವಾಗಿರುವ ನಿಮಿತ್ತ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಗನಬಸವ ಮಹಾಸ್ವಾಮಿಜಿ, ಶಾಂತ ಭೀಷ್ಮ ಮಹಾಸ್ವಾಮಿಜಿ ಮತ್ತು ಬನಹಟ್ಟಿಯ ಮಹಂತ ಮಂದಾರ ಮಠದ ಮಹಂತ ಸ್ವಾಮಿಜಿಯವರು ಉಪಸ್ಥಿತರಿದ್ದರು. ಈ ಸಮಯದಲ್ಲಿ ರಾಮಪುರದ ಕೀರ್ತನಕಾರರಾದ ಪೂ. ಸದಾನಂದ ಭಸ್ಮೆ ಇವರಿಗೆ ‘ಮಹಂತ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೂ. ಸದಾನಂದ ಭಸ್ಮೆ ಮಹಾರಾಜರು ಪ್ರವಚನ ನಿಡಿದರು. ಅದರೊಂದಿಗೆ ಶ್ರೀ. ಶೀವಾನಂದ ಭಸ್ಮೆ (ಪೂ. ಭಸ್ಮೆ ಮಹಾರಾಜರ ಮಗ) ಇವರ ಸಂಗೀತದ ಕಾರ್ಯಕ್ರಮವೂ ನಡೆಯಿತು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ‘ಮಹಂತ ಭೂಷಣ’ ಪ್ರಶಸ್ತಿಯಿಂದ ಸನ್ಮಾನಿತರಾದ ಬಾಗಲಕೋಟೆಯ ಕೀರ್ತನಕಾರರಾದ ಪೂ. ಭಸ್ಮೆ ಮಹಾರಾಜರು !
‘ಮಹಂತ ಭೂಷಣ’ ಪ್ರಶಸ್ತಿಯಿಂದ ಸನ್ಮಾನಿತರಾದ ಬಾಗಲಕೋಟೆಯ ಕೀರ್ತನಕಾರರಾದ ಪೂ. ಭಸ್ಮೆ ಮಹಾರಾಜರು !
ಸಂಬಂಧಿತ ಲೇಖನಗಳು
ಪುದ್ದುಚೆರಿಯಲ್ಲಿ ಭಾಜಪದ ೨ ಸಂಸದರು ಕಬಳಿಸಿರುವ ದೇವಸ್ಥಾನದ ಜಮೀನು ಹಿಂತಿರುಗಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ
ಮನೆಯ ಛಾವಣಿಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ರಯಿಸ್ ಮತ್ತು ಅವನ ಮಗ ರಶೀದ್ ನ ಬಂಧನ
ಪಂಜಾಬ್ ನ ಕಾಂಗ್ರೆಸ್ ಶಾಸಕ ಸುಖಪಾಲ ಸಿಂಹ ಖೈರಾ ಇವರಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧನ
ಬಂಧಿಸಲಾಗಿರುವ ಮುಸಲ್ಮಾನ ಆರೋಪಿ ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯ
ಮಣಿಪುರದಲ್ಲಿ ಹಿಂದೂ ಮೈತೆಯಿ ಜನಾಂಗದ ೨ ವಿದ್ಯಾರ್ಥಿಗಳ ಹತ್ಯೆಯ ನಂತರ ಹಿಂಸಾಚಾರ
ಸರಕಾರವು ಯಾರ ಸಂಪ್ರದಾಯದಲ್ಲಿ ಕೂಡ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಬಾರದು ! – ಸರ್ವೋಚ್ಚ ನ್ಯಾಯಾಲಯ