ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ಒಬ್ಬ ಮುಸಲ್ಮಾನನು ಪ್ರವೇಶ ಮಾಡಿ ಯಾರು ನೋಡದ ಹಾಗೆ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗುವಾಗ ಸಿಸಿಟಿವಿಯ ಕ್ಯಾಮರಾದಲ್ಲಿ ಚಿತ್ರಿತವಾಗಿದೆ. ಕೊಕ್ಕಡ ಊರಿನ ಹಳ್ಳಿಗೇರಿಯ ನಿವಾಸಿ ಕಲಂದರ ಶಾಹ ಎಂಬವನ ಮೇಲೆ ಆರೋಪ ದಾಖಲಾಗಿದೆ. ಪೊಲೀಸರು ಮಾಡಿರುವ ವಿಚಾರಣೆಯಲ್ಲಿ ಕಲಂದರನು ‘ದೇವಸ್ಥಾನದ ಮಣ್ಣು ಮತ್ತು ನೀರು ಕುಡಿಯುವುದರಿಂದ ಆಧ್ಯಾತ್ಮಿಕ ಉಪಾಯವಾಗಿ ಲಾಭವಾಗುತ್ತದೆ ಎಂದು ಬಲ್ಲವರು ಹೇಳಿದಕ್ಕೆ ಮಣ್ಣನ್ನು ತೆಗೆದುಕೊಂಡೆ’ ಎಂದು ಹೇಳಿಕೆ ನೀಡಿದ್ದಾನೆ. (ಹಿಂದೂಗಳ ದೇವಸ್ಥಾನದ ಪರಿಸರದ ಮಣ್ಣನ್ನು ಆಧ್ಯಾತ್ಮಿಕ ಉಪಾಯಕ್ಕಾಗಿ ಬಳಸಲಾಗುತ್ತಿದೆಯೋ ಅಥವಾ ಹಿಂದೂಗಳಿಗೆ ತೊಂದರೆ ಕೊಡುವುದಕ್ಕಾಗಿ ಎಂದು ಪೊಲೀಸರು ಪತ್ತೆಹಚ್ಚಬೇಕು! – ಸಂಪಾದಕರು)
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ದೇವಸ್ಥಾನದ ಪರಿಸರದ ಮಣ್ಣನ್ನು ಕಳವು ಮಾಡಿರುವ ಮತಾಂಧನು ಪೊಲೀಸರ ವಶದಲ್ಲಿ!
ದೇವಸ್ಥಾನದ ಪರಿಸರದ ಮಣ್ಣನ್ನು ಕಳವು ಮಾಡಿರುವ ಮತಾಂಧನು ಪೊಲೀಸರ ವಶದಲ್ಲಿ!
ಸಂಬಂಧಿತ ಲೇಖನಗಳು
- ಬ್ರಿಟನ್ನಲ್ಲಿ ಶಾಲೆಯಲ್ಲಿ ನಮಾಜಪಠಣದ ಮೇಲೆ ನಿಷೇಧದ ವಿರುದ್ಧದ ಅರ್ಜಿಯನ್ನು ನ್ಯಾಯಾಲಯದಿಂದ ವಜಾ!
- ನ್ಯಾಯವಾದಿಗಳ ನಮಾಜಪಠಣವನ್ನು ವಿರೋಧಿಸಿರುವ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಂದ ಉಚ್ಚನ್ಯಾಯಾಲಯದಲ್ಲಿ ಕ್ಷಮೆ ಯಾಚನೆ !
- ಕಾಶ್ಮೀರ: ಅನಂತನಾಗ್ನಲ್ಲಿ ಭಯೋತ್ಪಾದಕರಿಂದ ಹಿಂದೂ ವ್ಯಾಪಾರಿಯ ಹತ್ಯೆ
- ತೆಲಂಗಾಣ: ಮಿಷನರಿ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಕೇಸರಿ ಬಟ್ಟೆ ಧರಿಸಿ ಬರದಂತೆ ತಡೆದಿದ್ದರಿಂದ, ಶಾಲೆಯ ಮೇಲೆ ಕಲ್ಲು ತೂರಾಟ!
- ‘ಭಾಜಪ ರಾಜ್ಯದಲ್ಲಿ ಹಲವು ನಕಲಿ ಘರ್ಷಣೆಗಳು ನಡೆದಿವೆಯಂತೆ ! – ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೆಲ
- Muslim Youth Threaten: ಬೆಂಗಳೂರಿನಲ್ಲಿ ಮುಸ್ಲಿಂ ಯುವಕರಿಂದ ‘ಜೈ ಶ್ರೀ ರಾಮ್’ ಅಲ್ಲ ‘ಓನ್ಲಿ ಅಲ್ಲಾಹು ಅಕ್ಬರ್’ ಎಂದು ಹೇಳುವಂತೆ ಹಿಂದೂಗಳಿಗೆ ಬೆದರಿಕೆ !