ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ಒಬ್ಬ ಮುಸಲ್ಮಾನನು ಪ್ರವೇಶ ಮಾಡಿ ಯಾರು ನೋಡದ ಹಾಗೆ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗುವಾಗ ಸಿಸಿಟಿವಿಯ ಕ್ಯಾಮರಾದಲ್ಲಿ ಚಿತ್ರಿತವಾಗಿದೆ. ಕೊಕ್ಕಡ ಊರಿನ ಹಳ್ಳಿಗೇರಿಯ ನಿವಾಸಿ ಕಲಂದರ ಶಾಹ ಎಂಬವನ ಮೇಲೆ ಆರೋಪ ದಾಖಲಾಗಿದೆ. ಪೊಲೀಸರು ಮಾಡಿರುವ ವಿಚಾರಣೆಯಲ್ಲಿ ಕಲಂದರನು ‘ದೇವಸ್ಥಾನದ ಮಣ್ಣು ಮತ್ತು ನೀರು ಕುಡಿಯುವುದರಿಂದ ಆಧ್ಯಾತ್ಮಿಕ ಉಪಾಯವಾಗಿ ಲಾಭವಾಗುತ್ತದೆ ಎಂದು ಬಲ್ಲವರು ಹೇಳಿದಕ್ಕೆ ಮಣ್ಣನ್ನು ತೆಗೆದುಕೊಂಡೆ’ ಎಂದು ಹೇಳಿಕೆ ನೀಡಿದ್ದಾನೆ. (ಹಿಂದೂಗಳ ದೇವಸ್ಥಾನದ ಪರಿಸರದ ಮಣ್ಣನ್ನು ಆಧ್ಯಾತ್ಮಿಕ ಉಪಾಯಕ್ಕಾಗಿ ಬಳಸಲಾಗುತ್ತಿದೆಯೋ ಅಥವಾ ಹಿಂದೂಗಳಿಗೆ ತೊಂದರೆ ಕೊಡುವುದಕ್ಕಾಗಿ ಎಂದು ಪೊಲೀಸರು ಪತ್ತೆಹಚ್ಚಬೇಕು! – ಸಂಪಾದಕರು)
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಕರ್ನಾಟಕ > ದೇವಸ್ಥಾನದ ಪರಿಸರದ ಮಣ್ಣನ್ನು ಕಳವು ಮಾಡಿರುವ ಮತಾಂಧನು ಪೊಲೀಸರ ವಶದಲ್ಲಿ!
ದೇವಸ್ಥಾನದ ಪರಿಸರದ ಮಣ್ಣನ್ನು ಕಳವು ಮಾಡಿರುವ ಮತಾಂಧನು ಪೊಲೀಸರ ವಶದಲ್ಲಿ!
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !