ಕೋಲಾರದಲ್ಲಿನ ಕೋಡಿ ಮಠದ ಸ್ವಾಮಿ ಡಾ. ಶಿವಾನಂದ ಶಿವಯೋಗಿ ಯವರಿಂದ ಭವಿಷ್ಯವಾಣಿ!

ಕೋಲಾರ – ಸಂಕ್ರಾಂತಿಯ ಮೊದಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಅವಘಡ ನಡೆಯಲಿದೆ. ಜಗತ್ತೇ ಬೆಚ್ಚಿ ಬೀಳಿಸುವಂತಹ ದುರ್ಘಟನೆಯಾಗಲಿದೆ. ಆಗಸ್ಟ್ನ ಮೂರನೇ ವಾರದಿಂದ ರೋಗರುಜಿನಗಳು ಹೆಚ್ಚಾಗಲಿವೆ. ಜನವರಿ 2022 ರ ವರೆಗೆ ರೋಗಿಗಳ ಸ್ಥಿತಿ ಹಾಗೆಯೇ ಇರಲಿದೆ. ಜನರು ಕೇವಲ ರೋಗದಿಂದ ವಲ್ಲ, ಭಯದಿಂದ ತತ್ತರಿಸಲಿದ್ದಾರೆ. ನವೆಂಬರನಿಂದ ಸಂಕ್ರಾಂತಿಯವರೆಗಿನ ಕಾಲಾವಧಿಯಲ್ಲಿ ದೇಶದ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ನಡೆಯಬಹುದು. ಆದ್ದರಿಂದ ಜಗತ್ತೇ ಬೆಚ್ಚಿಬೀಳಲಿದೆ, ಎಂದು ಕೋಲಾರದ ಅರಸಿಕೆರೆಯಲ್ಲಿನ ಹಾರನಹಳ್ಳಿಯ ಕೋಡಿ ಮಠದ ಸ್ವಾಮಿ ಡಾ. ಶಿವಾನಂದ ಶಿವಯೋಗಿ ಸ್ವಾಮಿಯವರು ಭವಿಷ್ಯವನ್ನು ನುಡಿದಿದ್ದಾರೆ.
ಸ್ವಾಮಿ ಡಾ. ಶಿವಾನಂದ ಶಿವಯೋಗಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮುಂದಿನ ಕಾರ್ತಿಕ ಮಾಸದವರೆಗೆ ಜಲದ(ನೀರು) ಗಂಡಾಂತರವಿದೆ. ಕೊರೊನಾ ಇನ್ನಷ್ಟು ಹೆಚ್ಚಾಗಲಿದೆ. ಆದರೂ ದೇವರ ಕೃಪೆಯಿಂದ ಒಳ್ಳೆಯ ದಿನಗಳೂ ಬರಲಿವೆ. ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯ ಬಗ್ಗೆ ಸಧ್ಯ ಏನೂ ಹೇಳುವುದಿಲ್ಲ. ಕಾರ್ತಿಕ ಮಾಸ ಮುಗಿದ ಮೇಲೆ ಹೇಳುತ್ತೇನೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !