ಇದರಿಂದ ವಿದ್ಯುತ್ ವಿತರಣಾ ವಿಭಾಗದ ಕೆಲಸ ಹೇಗೆ ನಡೆಯುತ್ತಿರಬಹುದು ಎಂಬ ಕಲ್ಪನೆ ಬರಬಹುದು ! ದೋಷಪೂರ್ಣ ಪಾವತಿಗಳನ್ನು ಕಳುಹಿಸುವ ಮೂಲಕ ಗ್ರಾಹಕರಿಗೆ ಮನಸ್ತಾಪ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು !

ಸಿರಸಾ (ಹರಿಯಾಣಾ) – ಸಂಚಾರ ನಿಷೇಧದಿಂದ ಮುಚ್ಚಿದ್ದ ಸಿರಸಾದ ಕಲಾಂವಲಿ ಪ್ರದೇಶದ ‘ಗಣೇಶ ರೈಸ್ ಮಿಲ್’ಗೆ ವಿದ್ಯುತ್ ವಿತರಣಾ ಇಲಾಖೆ ೯೦ ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಕಳುಹಿಸಿದೆ. ಇದು ತಾಂತ್ರಿಕ ದೋಷದಿಂದಾಯಿತು ಎಂದು ವಿದ್ಯುತ್ ವಿತರಣಾ ಇಲಾಖೆಯು ಒಪ್ಪಿಕೊಂಡಿದೆ.
Haryana | A rice mill in Kalanwali,Sirsa receives electricity bill worth over Rs 90 crores despite factory being shut. “Normally we receive bill b/w Rs 5-6 lakhs, but now when factory is shut we’ve received over Rs 90.137 crores bill,”said Shri Ganesh Rice Industries owner(18.06) pic.twitter.com/66Yk6haObR
— ANI (@ANI) June 18, 2021
ಈ ಪಾವತಿಯನ್ನು ನೋಡಿ ‘ಗಣೇಶ ರೈಸ್ ಮಿಲ್’ ನಿರ್ದೇಶಕರ ನಿದ್ರೆ ಹಾರಿಹೋಯಿತು. ಯಾವಾಗಲು ‘ಮಿಲ್’ಗೆ ೫ ರಿಂದ ೬ ಲಕ್ಷ ರೂಪಾಯಿವರೆಗೆ ಬಿಲ್ ಬರುತ್ತಿತ್ತು. ಉಪ ವಿಭಾಗೀಯ ಅಧಿಕಾರಿ ರವಿ ಕುಮಾರ್ ಅವರು ಹೊಸ ಪಾವತಿಯ ಬಗೆಗಿನ ಗೊಂದಲವನ್ನು ಆದಷ್ಟು ಬೇಗನೆ ಪರಿಹರಿಸಿ ಹೊಸ ಪಾವತಿಯನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ