👉 ರಾಜದ್ರೋಹ, ಬ್ರಿಟಿಷರ ವಿರುದ್ಧ ಯುದ್ಧ ಸಾರುವುದು ಮತ್ತು ಬ್ರಿಟಿಷ್ ಅಧಿಕಾರಿ ಜಾಕ್ಸನ್ ನ ಹತ್ಯೆಗಾಗಿ ಸಹಾಯ ಮಾಡುವುದು ಈ ಮೂರು ಪ್ರಕರಣಗಳಲ್ಲಿ ಸಾವರಕರರನ್ನು ದೋಷಿ ಎಂದು ನಿರ್ಧರಿಸಲಾಯಿತು !
👉 2 ಜೀವಾವಧಿ ಅಂದರೆ 50 ವರ್ಷಗಳು ಶಿಕ್ಷೆ ವಿಧಿಸಿದ ಜಗತ್ತಿನ ಏಕೈಕ ಕ್ರಾಂತಿಕಾರಿ ಎಂದರೆ ವಿನಾಯಕ ದಾಮೋದರ ಸಾವರಕರ !
👉 4 ಜುಲೈ 1911 ರಿಂದ 2 ಮೇ 1921 ಈ 10 ವರ್ಷಗಳ ಸುದೀರ್ಘ ಹಾಗೂ ನರಕಯಾತನೆಗೆ ಸಮನಾದ ಕಾಲಾವಧಿಯಲ್ಲಿ ಸಾವರಕರರು ತೀವ್ರ ಕಷ್ಟಗಳನ್ನು ಅನುಭವಿಸಿದರು !
👉 ಸಾವರಕರರು ಅಂಡಮಾನ್ ನಿಂದ ಜೀವಂತವಾಗಿ ಹಿಂದಿರುಗಿದ ಘಟನೆಗೆ ನೂರು ವರ್ಷಗಳು ಪೂರ್ಣವಾಗಿವೆ, ಅಂಡಮಾನ್ ನಲ್ಲಿ ಎದುರಿಸಿದ ದೃಶ್ಯಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ..
⛳ ನಾವೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಸಾಧ್ಯವಿರುವಷ್ಟು ಪರಿಶ್ರಮ ವಹಿಸಿ ನಮ್ಮ ಯೋಗದಾನ ನೀಡೋಣ, ಇದೇ ಅವರಿಗೆ ಪ್ರತಿಯೊಬ್ಬ ಭಾರತೀಯನ ಶ್ರದ್ಧಾಂಜಲಿಯಾಗಿದೆ !
🌐 Visit us :
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ