ಹಾಗಾದರೆ ನಮಗೆ ನಾವೇ ನೇಣು ಹಾಕಿಕೊಳ್ಳಬೇಕೇ ?

* ಲಸಿಕೆಯ ಬಗ್ಗೆ ಪ್ರಶ್ನೆಗೆ ಕೇಂದ್ರ ಸಚಿವ ಸದಾನಂದ ಗೌಡರ ಸಿಟ್ಟಿನ ಉತ್ತರ

* ಆಡಳಿತಗಾರರು ಜನರ ಸಮಸ್ಯೆಗಳನ್ನು ಅರಿತು ಸಂದೇಹ ವಿವಾರಣೆ ಮಾಡಬೇಕು; ಆದರೆ ಹಾಗೆ ಮಾಡುವಾಗ ಅವನು ಸಿಟ್ಟಾಗಿದ್ದರೆ, ಅವರ ಬಗ್ಗೆ ಜನರ ಮನಸ್ಸಿನಲ್ಲಿ ಅಭಿಮಾನವನ್ನು ಮೂಡಲು ಸಾಧ್ಯವಿದೆಯೇನು ?

ಸಚಿವ ಸದಾನಂದ ಗೌಡ

ಬೆಂಗಳೂರು – ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ಹಾಕಬೇಕು, ಇದು ಸರ್ವೋಚ್ಚ ನ್ಯಾಯಾಲಯ ಒಳ್ಳೆಯ ಉದ್ದೇಶದಿಂದ ನೀಡಿದ ಹೇಳಿಕೆಯಾಗಿದೆ. ನಾನು ನಿಮ್ಮನ್ನು ಕೇಳಲು ಬಯಸುತ್ತೇನೆಂದರೆ, ನಾಳೆ ನ್ಯಾಯಾಲಯವು, ‘ನೀವು ಇಂತಿಷ್ಟು ಡೋಸ್‍ಗಳನ್ನು ನೀಡಬೇಕು;’ ಆದರೆ ಅಷ್ಟು ಉತ್ಪಾದನೆ ಆಗಲಿಲ್ಲ, ಅದಕ್ಕಾಗಿ ನಮಗೆ ನಾವೇ ನೇಣು ಹಾಕಿಕೊಳ್ಳಬೇಕೇನು ?’ ಹೀಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ವರದಿಗಾರರಲ್ಲಿ ಸಿಟ್ಟಿನಿಂದ ಹೇಳಿದರು.