ವಾಷಿಂಗ್ಟನ್ ಡಿ.ಸಿ./ ನವ ದೆಹಲಿ – ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯವಾಗಿ ಯಶಸ್ಸನ್ನು ಸಾಧಿಸಿದೆ. ಸರಳ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಾವು ತೆಗೆದುಕೊಂಡರೆ, ನಾವು ಕರೋನಾವನ್ನು ನಿವಾರಿಸಬಹುದು ಎಂದು ಇದರಿಂದ ನಮಗೆ ತಿಳಿದುಬರುತ್ತದೆ. ಲಸಿಕೆ ನೀಡಿದ ನಂತರ ನಾವು ಇನ್ನೂ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಎಂದು ಡಾ. ಟೆಡ್ರೊಸ್ ಘೆಬ್ರೈಸಸ್ ಹೇಳಿದರು. ಕೊರೋನಾ ಪೀಡಿತರು ಭಾರತದಲ್ಲಿ ಕಂಡುಬಂದರೂ, ಚಿಕಿತ್ಸೆಗೆ ಒಳಗಾಗುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಅಂಕಿ ಅಂಶವು ಈಗ ಶೇಕಡಾ ೧.೪೦ ಕ್ಕೆ ಇಳಿದಿದೆ. ಈ ಸೋಂಕಿನಿಂದ ೧ ಕೋಟಿ ೪ ಲಕ್ಷ ೯೬ ಸಾವಿರ ಜನರು ಗುಣಮುಖರಾಗಿದ್ದಾರೆ ಮತ್ತು ಗುಣಮುಖರಾಗುವ ಪ್ರಮಾಣವು ಶೇಕಡಾ ೯೭.೧೬ ಆಗಿದೆ. ಕೊರೋನಾದಿಂದ ಸಾವಿಗೀಡಾದರು ಸಂಖ್ಯೆ ಇನ್ನಷ್ಟು ಇಳಿದಿದ್ದು, ಈಗ ಶೇ. ೧.೪೩ ರಷ್ಟಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯ ಯಶಸ್ಸನ್ನು ಕಂಡಿದೆ ! – ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘನೆ
ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯ ಯಶಸ್ಸನ್ನು ಕಂಡಿದೆ ! – ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘನೆ
ಸಂಬಂಧಿತ ಲೇಖನಗಳು
- Udhayanidhi Stalin : ಸನಾತನ ಧರ್ಮವನ್ನು ನಾಶಗೊಳಿಸುವ ಹೇಳಿಕೆ ನೀಡುವ ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಉಪಮುಖ್ಯಮಂತ್ರಿ
- Har Ghar Durga : ಮಹಾರಾಷ್ಟ್ರದಲ್ಲಿ ಸಪ್ಟೆಂಬರ್ ೩೦ ರಿಂದ ‘ಹರ ಘರ್ ದುರ್ಗಾ’ ಅಭಿಯಾನಕ್ಕೆ ಚಾಲನೆ ! – ಮಂಗಲ ಪ್ರಭಾತ ಲೋಢಾ, ಕೌಶಲ್ಯ ಅಭಿವೃದ್ಧಿ ಸಚಿವ
- ಕೇರಳದ 3 ಗ್ರಾಮಗಳ 400 ಎಕರೆ ಭೂಮಿ ಮೇಲೆ ಕೇರಳ ವಕ್ಫ್ ಬೋರ್ಡ್ನ ದಾವೆ !
- Somnath Bulldozer Action : ಸೋಮನಾಥ (ಗುಜರಾತ): ಸರಕಾರಿ ಜಮೀನಿನಲ್ಲಿದ್ದ ಮುಸ್ಲಿಮರ 50ಕ್ಕೂ ಹೆಚ್ಚು ಅಕ್ರಮ ಧಾರ್ಮಿಕ ಸ್ಥಳಗಳು ನೆಲಸಮ !
- Yogi Adithyanath in J&K : ಭಯೋತ್ಪಾದಕರಿಗೆ ಬೆಂಬಲ ನೀಡುವ ಪಾಕಿಸ್ತಾನದ ೩ ಭಾಗಗಳಾಗುವುದು ! – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
- ಶ್ರೀ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ; ಹಿಂದೂಗಳನ್ನು ಧರ್ಮಭ್ರಷ್ಟ ಮಾಡುವ ಷಡ್ಯಂತ್ರ ! – ಹಿಂದೂ ಜನಜಾಗೃತಿ ಸಮಿತಿ