
ವಾಷಿಂಗ್ಟನ್ ಡಿ.ಸಿ./ ನವ ದೆಹಲಿ – ಕೊರೋನಾ ಮೇಲೆ ಹಿಡಿತ ಸಾಧಿಸುವಲ್ಲಿ ಭಾರತ ಗಣನೀಯವಾಗಿ ಯಶಸ್ಸನ್ನು ಸಾಧಿಸಿದೆ. ಸರಳ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ನಾವು ತೆಗೆದುಕೊಂಡರೆ, ನಾವು ಕರೋನಾವನ್ನು ನಿವಾರಿಸಬಹುದು ಎಂದು ಇದರಿಂದ ನಮಗೆ ತಿಳಿದುಬರುತ್ತದೆ. ಲಸಿಕೆ ನೀಡಿದ ನಂತರ ನಾವು ಇನ್ನೂ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು ಎಂದು ಡಾ. ಟೆಡ್ರೊಸ್ ಘೆಬ್ರೈಸಸ್ ಹೇಳಿದರು. ಕೊರೋನಾ ಪೀಡಿತರು ಭಾರತದಲ್ಲಿ ಕಂಡುಬಂದರೂ, ಚಿಕಿತ್ಸೆಗೆ ಒಳಗಾಗುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಅಂಕಿ ಅಂಶವು ಈಗ ಶೇಕಡಾ ೧.೪೦ ಕ್ಕೆ ಇಳಿದಿದೆ. ಈ ಸೋಂಕಿನಿಂದ ೧ ಕೋಟಿ ೪ ಲಕ್ಷ ೯೬ ಸಾವಿರ ಜನರು ಗುಣಮುಖರಾಗಿದ್ದಾರೆ ಮತ್ತು ಗುಣಮುಖರಾಗುವ ಪ್ರಮಾಣವು ಶೇಕಡಾ ೯೭.೧೬ ಆಗಿದೆ. ಕೊರೋನಾದಿಂದ ಸಾವಿಗೀಡಾದರು ಸಂಖ್ಯೆ ಇನ್ನಷ್ಟು ಇಳಿದಿದ್ದು, ಈಗ ಶೇ. ೧.೪೩ ರಷ್ಟಿದೆ.
Bhatkal Kidnapping : ಮುಸಲ್ಮಾನನೊಬ್ಬ ಅಪಹರಿಸಿದ್ದ ಹಿಂದೂ ಯುವತಿಯನ್ನು ರಕ್ಷಿಸಿದ ಹಿಂದುತ್ವನಿಷ್ಠರ ವಿರುದ್ಧವೇ ಪ್ರಕರಣ ದಾಖಲು
ರೌಡಿಗಳೊಂದಿಗೆ ಸೇರಿ ಯುವಕರಿಂದ ೨೦ ಲಕ್ಷ ರೂಪಾಯಿ ದೋಚಿದ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ !
Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ
ಸಹಾರನಪುರ (ಉತ್ತರಪ್ರದೇಶ) ಇಲ್ಲಿನ ಶಹಜಾದ ಆದ ‘ಶಂಕರ!’
Davanagere Fake Doctors : ದಾವಣಗೆರೆಯಲ್ಲಿ 40 ನಕಲಿ ವೈದ್ಯರು ಪತ್ತೆ!
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!