ನವ ದೆಹಲಿ – ಫೆಬ್ರವರಿ ೧ರಂದು ಸಂಸತ್ತಿನಲ್ಲಿ ನಡೆಸಲಾಗುವ ರೈತರ ಮೊರ್ಚಾವನ್ನು ರದ್ದುಗೊಳಿಸಲಾಗಿದೆ. ದೆಹಲಿಯಲ್ಲಾದ ಹಿಂಸಾಚಾರದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ರೈತರ ಯುನಿಯನ್ನ ಬಲಬಿರಸಿಂ ರಾಜೆವಾಲ ಇವರು ಮಾತನಾಡುತ್ತಾ, ‘ರೈತ ಆಂದೋಲನದ ಅಂತರ್ಗತ ಹುತಾತ್ಮರಾದ ರೈತರಿಗಾಗಿ ನಾವು ದೇಶದಾದ್ಯಂತ ಮೆರವಣಿಗೆ ನಡೆಸಲಿದ್ದೇವೆ. ಅಲ್ಲದೆ ಒಂದು ದಿನದ ಉಪವಾಸವನ್ನು ಸಹ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.
ರಾಜೆವಾಲ ಇವರು ಸರಕಾರದ ಮೇಲೆ ಆರೋಪ ಮಾಡುವಾಗ, ಸರಕಾರದ ಕಾರಸ್ತಾನದಿಂದ ಟ್ರಾಕ್ಟರ್ ಮೊರ್ಚಾ ವಿಫಲವಾಯಿತು. ಇದರಲ್ಲಿ ಅಡಚಣೆ ತರಲು ಸರಕಾರವು ಪ್ರಯತ್ನ ಮಾಡಿತು. ಇದರಲ್ಲಿ ಶೇ. ೯೯.೯೦ ಜನರು ಶಾಂತವಾಗಿ ಆಂದೋಲನ ಮಾಡುತ್ತಿದ್ದರು. ಆದರೆ ಕೆಲವು ತಪ್ಪು ಘಟನೆಗಳಾದವು. ಸರಕಾರವು ನಮಗೆ ಬಹಳ ಅಡಚಣೆಗಳನ್ನು ಉಂಟುಮಾಡಿತು ಎಂದರು.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!