ಕೊರೋನಾದ ಸಂಕಟದ ಹಿನ್ನಲೆಯಲ್ಲಿ ದೇಶದಾದ್ಯಂತ ಘೋಷಿಸಲಾದ ‘ಜನತಾ ಕರ್ಫ್ಯೂ ಹಾಗೂ ಸಂಚಾರ ನಿಷೇಧದಿಂದಾಗಿ ಮುದ್ರಣ ಹಾಗೂ ವಿತರಣೆಗಾಗಿ ಬರುತ್ತಿದ್ದ ಅಡಚಣೆಗಳನ್ನು ಗಮನದಲ್ಲಿಟ್ಟು ಮಾರ್ಚ್ ತಿಂಗಳಿಂದ ವಾಚಕರ ತನಕ ಸಾಪ್ತಾಹಿಕ ಸನಾತನ ಪ್ರಭಾತದ ಮುದ್ರಿತ ಸಂಚಿಕೆಯನ್ನು ತಲುಪಿಸಲು ಆಗಲಿಲ್ಲ. ಈ ಅವಧಿಯಲ್ಲಿ ವಾಚಕರಿಗಾದ ತೊಂದರೆ ಬಗ್ಗೆ ವಿಷಾದಿಸುತ್ತೇವೆ. ನಂತರ ಸರಕಾರವು ದಿನಪತ್ರಿಕೆಯ ಮುದ್ರಣಕ್ಕಾಗಿ ಕೆಲವು ಹೆಜ್ಜೆಗಳನ್ನು ಇಟ್ಟಿದ್ದರಿಂದ ನಮಗೆ ಪುನಃ ಸಾಪ್ತಾಹಿಕವನ್ನು ಮುದ್ರಿಸಲು ಸಾಧ್ಯವಾಗುತ್ತಿದೆ. ಹಾಗಾಗಿ ಈ ವಾರದಿಂದ ಸಾಪ್ತಾಹಿಕವನ್ನು ಪುನಃ ವಾಚಕರ ತನಕ ತಲುಪಿಸಲಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಎಲ್ಲ ವಾಚಕರ ತನಕ ಸಾಪ್ತಾಹಿಕ ತಲುಪಿಸುವುದು ಸಾಧ್ಯವಾಗುತ್ತದೆ ಹಾಗಿಲ್ಲ. ಹಾಗಾಗಿ ಅವರು ‘ಆನ್ಲೈನ್ ಸಾಪ್ತಾಹಿಕ ‘ಸನಾತನ ಪ್ರಭಾತದ ಲಾಭ ಪಡೆದು ಸಹಕರಿಸ ಬೇಕೆಂದು ವಿನಂತಿ ! – ಸಂಪಾದಕರು
ಸಾಪ್ತಾಹಿಕ ‘ಸನಾತನ ಪ್ರಭಾತ ವಾಚಕರಿಗಾಗಿ ಪುನಃ ಆರಂಭ !
ಸಂಬಂಧಿತ ಲೇಖನಗಳು
- ‘ಸಂಪೂರ್ಣ ದೇಶದ ಶಾಂತಿ ಮತ್ತು ಸುವ್ಯವಸ್ಥೆ ಕದಡಬಹುದಂತೆ !’ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡನ ಅಧ್ಯಕ್ಷ ಖಾಲಿದ ಸೈಫುಲ್ಲಾಹ ರಹಮಾನಿ
- ನನ್ನನ್ನು ಜೈಲಿಗಟ್ಟಿದರೂ ನಾನು ನಿಮಗೆ ಲಂಚ ಕೊಡುವುದಿಲ್ಲ ! – ಸರಕಾರಿ ಕಚೇರಿಯಲ್ಲಿ ಬಟ್ಟೆ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ ಉದ್ಯಮಿ
- ಹಿಂದೂಗಳು ತಮ್ಮ ರಕ್ಷಣೆಗಾಗಿ ಭಿನ್ನಾಭಿಪ್ರಾಯಗಳನ್ನು ಮತ್ತು ವಿವಾದಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು ! – ಪ.ಪೂ. ಸರಸಂಘಚಾಲಕ ಡಾ. ಮೋಹನ್ಜಿ ಭಾಗವತ
- ಭೋಗಭೂಮಿ ಗೋವಾದಲ್ಲಿ ಇಂತಹ ಅದ್ಭುತ ಆಶ್ರಮವನ್ನು ನಿರ್ಮಿಸಿರುವ ಮಹಾಪುರುಷರಿಗೆ ನನ್ನ ನಮನಗಳು !
- ಮಹಾಕುಂಭಮೇಳದಲ್ಲಿ ಸ್ನಾನಕ್ಕೆ ಬರುವವರ ಆಧಾರ್ ಕಾರ್ಡ್ ಪರಿಶೀಲಿಸಿ ! – ಆಖಾಡಾದಿಂದ ಬೇಡಿಕೆ
- ಡಾಸನಾ ದೇವಸ್ಥಾನದ ಮೇಲೆ ದಾಳಿ ಮಾಡಿದವರನ್ನು ಎನ್ಕೌಂಟರ್ ಮಾಡಿ ! – ಭಾಜಪ ಶಾಸಕ ನಂದ ಕಿಶೋರ ಗುರ್ಜರ