ಬೆಂಗಳೂರು – ಅಲೆಕ್ಸಾಂಡರ್, ಮೊಘಲರು, ಬ್ರಿಟೀಶರು, ಸೋನಿಯಾ ಕಾಂಗ್ರೆಸ್ ಇವರು ತಮ್ಮ ಸಾಮರ್ಥ್ಯದಿಂದ ಅಲ್ಲ, ಬದಲಾಗಿ ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದರಿಂದ ಯಶಸ್ವಿಯಾದರು. ಆಕ್ರಮಣಕಾರಿ ಶಕ್ತಿಯಿಂದ ನಮ್ಮ ಧರ್ಮದ ರಕ್ಷಣೆ ಮಾಡಲು ನಾವು ಒಟ್ಟಾಗುವ ಸಮಯ ಬಂದಿದೆ, ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
✓ Alexander
✓ Ghazni
✓ Mughals
✓ British
✓ Sonia CONgressAll of them succeeded not because of their strength, but because WE were not UNITED.
It is high time WE came together to protect Our Dharma from aggressive forces.
Remember, only WE can do this for Bharata Mata 🙏
— C T Ravi 🇮🇳 ಸಿ ಟಿ ರವಿ (@CTRavi_BJP) December 1, 2020
ಸಿ.ಟಿ. ರವಿ ಇವರು ಕರ್ನಾಟಕದ ಮಾಜಿ ಮಂತ್ರಿಯಾಗಿದ್ದು ಮಹಾರಾಷ್ಟ್ರ ಹಾಗೂ ಗೋವಾದ ಬಿಜೆಪಿಯ ಉಸ್ತುವಾರಿ ಸಚಿವರಾಗಿದ್ದಾರೆ. ಅದೇರೀತಿ ಅವರಲ್ಲಿ ತಮಿಳುನಾಡಿನ ಚುನಾವಣೆಯ ಜವಾಬ್ದಾರಿಯೂ ಇದೆ. ಈ ಹಿಂದೆ ರವಿಯವರು, ಗೋ ಹತ್ಯೆ ಹಾಗೂ ಮದುವೆಗಾಗಿ ಮತಾಂತರ ಇವುಗಳ ಮೇಲೆ ಆದಷ್ಟು ಬೇಗನೇ ಕರ್ನಾಟಕದ ಸರಕಾರ ನಿಷೇಧ ಹೇರಲಿದೆ ಎಂದು ಹೇಳಿದ್ದರು.

ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಐ.ಎಸ್.ಐ.ಗೆ ಸಂಬಂಧಿಸಿದ ಭಯೋತ್ಪಾದಕ ಗುಂಪಿನ ಇನ್ನೂ 5 ಜನರನ್ನು ಬಂಧನ : ISI Terrorist Arrested
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!