
ಬೆಂಗಳೂರು – ರಾಜ್ಯದ ಮಾಜಿ ಮಂತ್ರಿ ವರ್ತೂರು ಪ್ರಕಾಶ್ ಅವರನ್ನು ನವೆಂಬರ್ ೨೭ ರಂದು ಎಂಟು ಜನರು ಅಪಹರಿಸಿದ್ದರು; ಆದರೆ, ಅವರನ್ನು ಮರುದಿನ ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಪತ್ರಕರ್ತರು ವಿಚಾರಿಸಿದಾಗ ‘ನಾನು ಅದರ ಬಗ್ಗೆ ನಂತರ ತಿಳಿಸುತ್ತೇನೆ’ ಎಂದು ಪ್ರಕಾಶ್ ಹೇಳಿದರು. ಮತ್ತೊಂದೆಡೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಅಪಹರಣದ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ.
Former Karnataka minister Varthur Prakash kidnapped, released after paying ransom of Rs 48 lakh.https://t.co/tCYXwCipum
— TIMES NOW (@TimesNow) December 2, 2020