ಹಿಂದೂಗಳಿಗೆ ತಮ್ಮ ಸ್ವಂತ ಸಂಸ್ಥೆಗಳು, ಅಂಗಡಿಗಳು ಇತ್ಯಾದಿಗಳಲ್ಲಿ ಮತಾಂಧರನ್ನು ಕೆಲಸಕ್ಕಿಡಬಾರದು ಎಂದು ಅನಿಸಿದರೆ, ಅದರಲ್ಲಿ ಅಯೋಗ್ಯವೇನಿದೆ ?
ನೋಯ್ಡಾ (ಉತ್ತರ ಪ್ರದೇಶ) – ಉದ್ಯಮಿ ವಿನಯ ಗುಪ್ತಾ ಮತ್ತು ಅವರ ಪತ್ನಿ ನೇಹಾ ಅವರನ್ನು ಅಮಾನ್ ಹಯಾತ್ ಖಾನ್ ಹತ್ಯೆ ಮಾಡಿದ್ದಾರೆ. ಅಮಾನ್ನು ವಿನಯ ಗುಪ್ತಾ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನಗದು ಹಣದ ವ್ಯವಹಾರದಲ್ಲಿ ಮೋಸಮಾಡಿದ ಪ್ರಸಂಗದಲ್ಲಿ ಆತ ವಿನಯ ಗುಪ್ತಾ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾನೆ. ಹಾಗೂ ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.
According to police, Vinay Gupta and his wife Neha were attacked with a heavy object at their flat in West’s Cherry County housing society, reports @AmilwithanLhttps://t.co/ZdslSNCiHi
— Express Delhi (@ieDelhi) November 5, 2020

ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ