ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳ ಸಂಘಟಿತವಾಗಿ ವಿರೋಧಿಸಿದ ಪರಿಣಾಮ
ಹಿಂದೂಗಳೇ, ಈ ಯಶಸ್ಸಿಗೆ ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿ !
ಮುಂಬಯಿ – ಕರ್ಣಾವತಿಯ ‘ಆರ್ಚರ್ ಆರ್ಟ್ಸ್ ಗ್ಯಾಲರಿ’ಯ ಜಾಲತಾಣದಿಂದ ಚಿತ್ರಗಳ ಆನ್ಲೈನ್ ಮಾರಾಟ ಮಾಡಲಾಗುತ್ತಿತ್ತು. ಅದರಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ರ ಚಿತ್ರಗಳನ್ನು ಸಹ ಸೇರಿಸಲಾಗಿತ್ತು.
ಈ ಮಾಹಿತಿ ಸಿಕ್ಕಿದ ನಂತರ ಹಿಂದೂ ಜನಜಾಗೃತಿ ಸಮಿತಿ ಇದನ್ನು ವಿರೋಧಿಸಿ ಚಿತ್ರಗಳನ್ನು ಮಾರಾಟ ಮಾಡದಂತೆ ಒತ್ತಾಯಿಸಿ ಈ ಸಂಸ್ಥೆಗೆ ಪತ್ರ ಕಳುಹಿಸಿತ್ತು. ಅದೇರೀತಿ ಹಿಂದೂಗಳಿಗೆ ಈ ಚಿತ್ರಗಳನ್ನು ಕಾನೂನುಬದ್ಧ ರೀತಿಯಲ್ಲಿ ವಿರೋಧಿಸಬೇಕೆಂದು ಮನವಿ ಮಾಡಿತ್ತು. ಅದರಂತೆ ಹಿಂದೂಗಳು ಇದನ್ನು ಕಾನೂನು ರೀತಿಯಲ್ಲಿ ವಿರೋಧಿಸಲು ಪ್ರಾರಂಭಿಸಿದರು.
हिन्दू जनजागृति समिति एवं हिन्दुओं के संगठित विरोध के बाद अहमदाबाद स्थित @ArcherGallery ने अपने वेबसाइट पर रखे M F Husain के सभी चित्र हटाए #SuccessOfUnity
वैध मार्ग से विरोध कर धर्महानी रोकनेवाले सभी हिन्दुओं का अभिनंदन ! pic.twitter.com/GlUxvSuyaD
— HinduJagrutiOrg (@HinduJagrutiOrg) October 2, 2020
ಅದರ ಪರಿಣಾಮದಿಂದ ಸಂಸ್ಥೆಯು ಹುಸೇನ್ ಅವರ ಚಿತ್ರಗಳನ್ನು ಮಾರಾಟದಿಂದ ತೆಗೆದುಹಾಕಿತು. ಹುಸೇನ್ ಹಿಂದೂ ದೇವತೆಗಳ ಮತ್ತು ಭಾರತಮಾತೆಯ ಅಶ್ಲೀಲ ಮತ್ತು ನಗ್ನ ಚಿತ್ರಗಳನ್ನು ಚಿತ್ರಿಸಿದ್ದರು. ಪರಿಣಾಮವಾಗಿ ಕೋಟ್ಯವಧಿ ಹಿಂದೂಗಳ ಹಾಗೂ ಭಾರತೀಯರ ಭಾವನೆಗಳು ಘಾಸಿಗೊಂಡಿದ್ದವು.


ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!