‘#TrueFaceOfGauriLankesh’ ಈ ‘ಹ್ಯಾಶ್ಟ್ಯಾಗ್’ ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ಮೂರನೇ ಸ್ಥಾನ
ಮುಂಬಯಿ – ಅಜ್ಞಾತರು ೫ ಸಪ್ಟೆಂಬರ್ ೨೦೧೭ ರಂದು ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ಮಾಡಿದ್ದರು. ನಂತರ ಕೂಡಲೇ ಕಮ್ಯುನಿಸ್ಟ್ ಹಾಗೂ ಪ್ರಸಾರ ಮಾಧ್ಯಮಗಳು ಸಂದೇಹದ ದಿಕ್ಕನ್ನು ಹಿಂದುತ್ವನಿಷ್ಠೆಯ ಕಡೆ ಹೊರಳಿಸಿದರು. ಇಲ್ಲಿಯವರೆಗೆ ಈ ಹತ್ಯೆಯ ಆರೋಪದಡಿ ಅನೇಕ ಅಮಾಯಕ ಹಿಂದೂಗಳನ್ನು ಬಂಧಿಸಲಾಗಿದೆ; ಆದರೆ ಪೊಲೀಸರಿಗೆ ಯಾವುದೇ ರೀತಿಯ ನಿಧಿಷ್ಠ ಸಾಕ್ಷಿಗಳು ಸಿಗಲಿಲ್ಲ ಹಾಗೂ ಅಪರಾಧವೂ ಸಿದ್ಧವಾಗಲಿಲ್ಲ. ಗೌರಿ ಲಂಕೇಶ ಇವರ ಸಹೋದರನು ಸಹ, ‘ಈ ಹತ್ಯೆಯ ಹಿಂದೆ ನಕ್ಸಲರ ಕೈವಾಡ ಇರಬಹುದು. ನಕ್ಸಲರೊಂದಿಗೆ ಗೌರಿ ಲಂಕೇಶರ ಸಂಬಂಧವಿತ್ತು’, ಎಂದು ಆರೋಪಿಸಿದ್ದರು; ಆದರೆ ತನಿಖಾ ತಂಡವು ಈ ದಿಕ್ಕಿನಿಂದ ಎಂದೂ ತನಿಖೆ ಮಾಡಲಿಲ್ಲ. ಆದ್ದರಿಂದ ಇಂದಿಗೂ ನಿಜವಾದ ಹಂತಕರು ಮುಕ್ತವಾಗಿದ್ದಾರೆ. ಸಪ್ಟೆಂಬರ ೫ ರಂದು ಗೌರಿ ಲಂಕೇಶ ಇವರ ಹತ್ಯೆಯಾಗಿ ೩ ವರ್ಷಗಳು ಪೂರ್ಣವಾಯಿತು. ಅವರ ನೈಜ್ಯ ರೂಪವನ್ನು ಬಹಿರಂಗ ಪಡಿಸುವ, ಅದೇರೀತಿ ನಿಜವಾದ ಹಂತಕರನ್ನು ಹಿಡಿಯಲು ಆಗ್ರಹಿಸುವ ಟ್ವಿಟರ್ ‘#TrueFaceOfGauriLankesh’ ಈ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿರುವುದು ಕಂಡುಬಂದಿತು. ಇದರಲ್ಲಿ ಧರ್ಮಪ್ರೇಮಿಗಳು ಟ್ವೀಟ್ಸ್ ಮಾಡಿದರು. ಇದರಲ್ಲಿ ನಕ್ಸಲರೊಂದಿಗೆ ಗೌರಿ ಲಂಕೇಶರ ಯಾವರೀತಿ ನಂಟಿತ್ತು ಎಂಬುದನ್ನು ಜನರು ತೋರಿಸುತ್ತಾ ಹತ್ಯೆಯ ತನಿಖೆಯನ್ನು ಆ ದಿಕ್ಕಿನಿಂದ ಮಾಡುವಂತೆ ಆಗ್ರಹಿಸಿದರು. ಈ ಟ್ರೆಂಡ್ ರಾಷ್ಟ್ರೀಯ ಟ್ರೆಂಡ್ನಲ್ಲಿ ಮೂರನೇಯ ಸ್ಥಾನದಲ್ಲಿತ್ತು. ಈ ಟ್ರೆಂಡ್ನಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನರು ಟ್ವೀಟ್ ಮಾಡಿದ್ದಾರೆ.
O' Hindus
Look at the conspiracy to defame Hindus!!After the assassination of #GauriLankesh,Media,leftists & Politician accused to Pro-Hindu Organizations behaving themselves as judge!
Yet nothing has been proved, still why this slandering?#truefaceofgaurilankesh @Ramesh_hjs pic.twitter.com/PcqUBZ64av— Sunil Ghanwat (@SG_HJS) September 5, 2020

ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!