ಮಥುರಾ (ಉತ್ತರಪ್ರದೇಶ) – ಅಯೋಧ್ಯೆಯಲ್ಲಿಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಆಗಸ್ಟ್ ೫ ರಂದು ನೆರವೇರಿದ್ದ ಶ್ರೀರಾಮಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಮಹಂತ ನೃತ್ಯಗೋಪಾಲ ದಾಸ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಮಯದಲ್ಲಿ ಅನೇಕ ಸಲ ಪ್ರಧಾನಿ ಮೋದಿಯವರ ಸಂಪರ್ಕವಾಗಿತ್ತು. ಅದೇರೀತಿ ವೇದಿಕೆಯ ಮೇಲೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸರಸಂಘಚಾಲಕ ಮೋಹನ ಭಾಗವತ ಹಾಗೂ ರಾಜ್ಯಪಾಲ ಆನಂದಿಬೇನ್ ಪಟೇಲ್ ಉಪಸ್ಥಿತರಿದ್ದರು. ಯೋಗಿ ಆದಿತ್ಯನಾಥರು ಮಹಂತ ನೃತ್ಯಗೋಪಾಲ ದಾಸ ಇವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಹಂತ ನೃತ್ಯಗೋಪಾಲ ದಾಸ ಇವರನ್ನು ಮೇದಾಂತಾ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ಮಹಂತ ನೃತ್ಯಗೋಪಾಲ ದಾಸ ಇವರಿಗೆ ಕೊರೋನಾದ ಸೋಂಕು
ಸಂಬಂಧಿತ ಲೇಖನಗಳು
- BrahMos Missile : ಬ್ರಹ್ಮೋಸ್ ಕ್ಷಿಪಣಿಯ ಮೊದಲ ಸೆಟ್(ಕಂತು) ಅನ್ನು ಫಿಲಿಪೈನ್ಸ್ಗೆ ಕಳುಹಿಸಿದ ಭಾರತ !
- ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ಹೊಸ ಮುಖ್ಯಸ್ಥ
- ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ
- Loksabha Elections 2024 : ಬಂಗಾಳದಲ್ಲಿ ಮೊದಲ ಹಂತದ ಮತದಾನದಂದು ಹಿಂಸಾಚಾರ !
- Bhojshala Survey 40% Completed: ಧಾರ್ನಲ್ಲಿ (ಮಧ್ಯಪ್ರದೇಶ) ಭೋಜಶಾಲಾದ ಶೇ. 40 ರಷ್ಟು ಸಮೀಕ್ಷೆ ಪೂರ್ಣ
- Cow Smuggling in Solapur: ಶ್ರೀರಾಮ ನವಮಿಯಂದು ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ 7 ಗೋವುಗಳ ಪ್ರಾಣ ಉಳಿಸಿದರು !