ಬೆಂಗಳೂರು – ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಅವರು ಸ್ವತಃ ಈ ಮಾಹಿತಿಯನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ನನ್ನ ಕರೋನಾ ಪರೀಕ್ಷೆಯು ಸಕಾರಾತ್ಮಕವಾಗಿದೆ ಆದುದರಿಂದ ವೈದ್ಯರ ಸಲಹೆಯಂತೆ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಜನರಲ್ಲಿ ಕರೋನಾದ ಯಾವುದೇ ಲಕ್ಷಣಗಳು ಕಂಡುಬಂದರೆ ಅವರು ತಮ್ಮನ್ನು ಪ್ರತ್ಯೇಕೀಕರಣದಲ್ಲಿ ಇರಬೇಕು’, ಎಂದೂ ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೋನಾ ಸೋಂಕು
ಸಂಬಂಧಿತ ಲೇಖನಗಳು
ತಿರುಪೂರ(ತಮಿಳುನಾಡು)ದಲ್ಲಿನ ಕಾನೂನು ಬಾಹಿರ ಮಸೀದಿಗೆ ಬೀಗ ಜಡಿಯುವ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಮುಸಲ್ಮಾನರಿಂದ ‘ರಸ್ತೆ ತಡೆ’ ಆಂದೋಲನ !
ಗುನಾ (ಮಧ್ಯಪ್ರದೇಶ)ದಲ್ಲಿ ಭೂಮಿಯ ವಾದದಿಂದಾಗಿ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಡುವ ಪ್ರಯತ್ನ
ದೇವಸ್ಥಾನದಲ್ಲಿ ಮಲಗಿರುವ ಯುವಕನ ಅಜ್ಞಾತರಿಂದ ಶಿರಚ್ಛೇದ ಮಾಡಿ ಹತ್ಯೆ
ಮೆರಠನಲ್ಲಿ ಮುಸಲ್ಮಾನ ಸ್ನೇಹಿತರಿಂದ ಹಿಂದೂ ಯುವಕನ ಕೊಲೆ !
ಒಂದೇ ರಾತ್ರಿಯಲ್ಲೇ ಎರಡು ಸೇತುವೆ ಕಟ್ಟಿ ಅಮರನಾಥ ಯಾತ್ರೆಯ ಮಾರ್ಗ ತೆರವುಗೊಳಿಸಿದ ಸೈನ್ಯ !
ಅಮರನಾಥ ಯಾತ್ರೆಯ ಮೇಲೆ ಉಗ್ರ ದಾಳಿಯ ಸಂಚು ವಿಫಲ !