ಗುರುಗ್ರಾಮ(ಹರಿಯಾಣಾ) – ಇಲ್ಲಿ ಬಕರಿ ಈದನ ಹಿಂದಿನ ದಿನ ಅಂದರೆ ಜುಲೈ ೩೧ ರಂದು ಒಂದು ‘ಪಿಕಪ್ ವ್ಯಾನ್’ನಿಂದ ಗೋಮಾಂಸವನ್ನು ಸಾಗಿಸುತ್ತಿದ್ದ ಲುಕಮಾನನನ್ನು ಕೆಲವರು ಹಲ್ಲೆಮಾಡಿದ್ದಾರೆ. ಅದರಲ್ಲಿ ಆತ ಗಾಯಗೊಂಡಿದ್ದಾನೆ. ಪೊಲೀಸರ ಮುಂದೆಯೇ ಈ ಹಲ್ಲೆ ನಡೆದಿದೆ, ಎಂದು ಹೇಳಲಾಗುತ್ತಿದೆ. ಈ ಘಟನೆಯ ‘ವಿಡಿಯೋ’ವೊಂದು ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಲುಕಮಾನ ಮುಸಲ್ಮಾನ ಬಹುಸಂಖ್ಯಾತ ಮೆವಾತ್ನ ನಿವಾಸಿಯಾಗಿದ್ದಾನೆ. ಮಾಂಸ ಮಾರಾಟ ಮಾಡುವ ವ್ಯವಸಾಯವಿದೆ. ಪೊಲೀಸರು ಆತನ ವಾಹನದಲ್ಲಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದು ಅದರ ಪರೀಕ್ಷಣೆಗಾಗಿ ‘ಫಾರೆನ್ಸಿಕ್ ಲ್ಯಾಬ್’ಗೆ ಕಳುಹಿಸಿದ್ದಾರೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಗುರುಗ್ರಾಮ(ಹರಿಯಾಣಾ)ದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದವನಿಗೆ ಥಳಿತ
ಗುರುಗ್ರಾಮ(ಹರಿಯಾಣಾ)ದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದವನಿಗೆ ಥಳಿತ
ಸಂಬಂಧಿತ ಲೇಖನಗಳು
- ಏಪ್ರಿಲ್ 19 ರಂದು ಲೋಕಸಭೆಗೆ ಮೊದಲ ಹಂತದ ಮತದಾನ !
- ಸಮೂಹಗಳಿಂದ ಆಗುವ ಹತ್ಯೆಗಳನ್ನು ಧರ್ಮದೊಂದಿಗೆ ಜೋಡಿಸಬೇಡಿ! – ಸರ್ವೋಚ್ಚ ನ್ಯಾಯಾಲಯ
- ವಾಟರ ಪಾರ್ಕ್ನಲ್ಲಿ ಮುಸ್ಲಿಂ ಯುವಕರಿಂದ ‘ಪ್ಯಾಲೆಸ್ತೀನ್ ಜಿಂದಾಬಾದ್’ ಘೋಷಣೆ
- China is using Coco Islands: ನೆಹರೂ ಮ್ಯಾನ್ಮಾರ್ಗೆ ಉಡುಗೊರೆಯಾಗಿ ನೀಡಿದ ‘ಕೋಕೋ’ ದ್ವೀಪವನ್ನು ಚೀನಾ ಬಳಸುತ್ತಿದೆ !
- ECI Asks ‘X’ To Remove Post: ‘X’ ಗೆ 4 ಪೋಸ್ಟ್ಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗದಿಂದ ಆದೇಶ !
- Woman Raped By Imam : ಛತ್ತೀಸ್ಗಢದಲ್ಲಿ ಮಸೀದಿಯ ಇಮಾಮ್ನಿಂದ ಮಹಿಳೆಯ ಅತ್ಯಾಚಾರ