ಗುರುಗ್ರಾಮ(ಹರಿಯಾಣಾ) – ಇಲ್ಲಿ ಬಕರಿ ಈದನ ಹಿಂದಿನ ದಿನ ಅಂದರೆ ಜುಲೈ ೩೧ ರಂದು ಒಂದು ‘ಪಿಕಪ್ ವ್ಯಾನ್’ನಿಂದ ಗೋಮಾಂಸವನ್ನು ಸಾಗಿಸುತ್ತಿದ್ದ ಲುಕಮಾನನನ್ನು ಕೆಲವರು ಹಲ್ಲೆಮಾಡಿದ್ದಾರೆ. ಅದರಲ್ಲಿ ಆತ ಗಾಯಗೊಂಡಿದ್ದಾನೆ. ಪೊಲೀಸರ ಮುಂದೆಯೇ ಈ ಹಲ್ಲೆ ನಡೆದಿದೆ, ಎಂದು ಹೇಳಲಾಗುತ್ತಿದೆ. ಈ ಘಟನೆಯ ‘ವಿಡಿಯೋ’ವೊಂದು ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಲುಕಮಾನ ಮುಸಲ್ಮಾನ ಬಹುಸಂಖ್ಯಾತ ಮೆವಾತ್ನ ನಿವಾಸಿಯಾಗಿದ್ದಾನೆ. ಮಾಂಸ ಮಾರಾಟ ಮಾಡುವ ವ್ಯವಸಾಯವಿದೆ. ಪೊಲೀಸರು ಆತನ ವಾಹನದಲ್ಲಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದು ಅದರ ಪರೀಕ್ಷಣೆಗಾಗಿ ‘ಫಾರೆನ್ಸಿಕ್ ಲ್ಯಾಬ್’ಗೆ ಕಳುಹಿಸಿದ್ದಾರೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಗುರುಗ್ರಾಮ(ಹರಿಯಾಣಾ)ದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದವನಿಗೆ ಥಳಿತ
ಗುರುಗ್ರಾಮ(ಹರಿಯಾಣಾ)ದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದವನಿಗೆ ಥಳಿತ
ಸಂಬಂಧಿತ ಲೇಖನಗಳು
ಮಾನೆಸರದ ಪಂಚಾಯತಿಯಿಂದ ಮುಸಲ್ಮಾನ ವ್ಯಾಪಾರಿಗಳ ಮೇಲೆ ಆರ್ಥಿಕ ಬಹಿಷ್ಕಾರ ಘೋಷಣೆ !
ಪಿಲಿಭೀತಿನ ಅಂಗಡಿಗಳಿಂದ ಪಾಕಿಸ್ತಾನಿ ಜಿಹಾದಿ ಸಂಘಟನೆ `ದಾವತ-ಎ-ಇಸ್ಲಾಮಿ’ಗಾಗಿ ಹಣ ಸಂಗ್ರಹಿಸಲಾಗುತ್ತದೆ!
ಕೇಂದ್ರ ಸರಕಾರ ಅಕ್ಷೇಪಾರ್ಹ ಹೇಳಿಕೆಗಳ ವಿರೋಧದಲ್ಲಿ ಕಾನೂನ ಜಾರಿ ಮಾಡುವ ಸಿದ್ಧತೆಯಲ್ಲಿ
ನೂಪುರ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಗಳು ಹೊಣೆಗೇಡಿ ಮತ್ತು ಕಾನೂನ ವಿರೋಧಿ !
ಹಿಂದೂಗಳಿಗಾಗಿ ತಾಯಿಯ ಸಮಾನ ಇರುವ ಹಸುಗಳನ್ನು ಈದ್ ಸಮಯದಲ್ಲಿ ಬಲಿ ನೀಡಬೇಡಿ !
ಬಿಜನೋರಿನ ಬಾಂಬ ಸ್ಫೋಟ ಪ್ರಕರಣದಲ್ಲಿ ೫ ಜಿಹಾದಿ ಭಯೋತ್ಪಾದಕರಿಗೆ ೭ ವರ್ಷ ಜೈಲು ಶಿಕ್ಷೆ