ಬಿಜನೌರ್ (ಉತ್ತರಪ್ರದೇಶ) – ಬಕರಿ ಈದ್ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಿಕಿಯನ್ನು ಪೊಲೀಸರು ಅಲಿಗಡ್ದಿಂದ ಇತ್ತೀಚೆಗೆ ಬಂಧಿಸಿದ್ದಾರೆ. ಆತನಿಂದ ಒಂದು ಪಿಸ್ತೂಲು, ೧೬೨ ಮದ್ದುಗುಂಡುಗಳು ಹಾಗೂ ಕೆಲವು ಅಕ್ಷೇಪಾರ್ಹ ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬಕರಿ ಈದ್ನ ಸಮಯದಲ್ಲಿ ಹಿಂಸಾಚಾರ ಮಾಡಲು ಆತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಇತರ ಜಿಹಾದಿ ಸಂಘಟನೆಗಳ ಮಾಧ್ಯಮದಿಂದ ಪ್ರಚೋದನಕಾರಿ ಕರಪತ್ರಗಳನ್ನು ಹಂಚುತ್ತಿದ್ದ. ಸಿಎಎ ಕಾಯ್ದೆಯ ಸಮಯದಲ್ಲಾದ ಹಿಂಸಾಚಾರದಲ್ಲಿ ಆತನ ಕೈವಾಡವಿತ್ತು ಎಂದು ಪೊಲೀಸರ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಬಿಜನೌರ್ (ಉತ್ತರಪ್ರದೇಶ) ಇಲ್ಲಿ ಬಕರಿ ಈದ್ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಕಿಯ ಬಂಧನ
ಬಿಜನೌರ್ (ಉತ್ತರಪ್ರದೇಶ) ಇಲ್ಲಿ ಬಕರಿ ಈದ್ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಕಿಯ ಬಂಧನ
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !