ನವ ದೆಹಲಿ – ಪಾಲಘರ್ನಲ್ಲಿ ಜನಸಮೂಹದಿಂದಾಗಿದ್ದ ಸಾಧುಗಳ ಹತ್ಯೆಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಎಲ್ಲ ಅರ್ಜಿಗಳ ಮೇಲೆ ಸರ್ವೋಚ್ಚ ನ್ಯಾಯಾಲಯವು ಒಟ್ಟಾಗಿ ಆಲಿಕೆ ಮಾಡಲಿದೆ. ನ್ಯಾಯಾಲಯದಲ್ಲಿ ೩ ಸ್ವತಂತ್ರ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದರಲ್ಲಿ ಸಿಬಿಐ ಹಾಗೂ ವಿಶೇಷ ತನಿಖಾ ತಂಡದಿಂದ ಈ ಪ್ರಕರಣದ ತನಿಖೆಯಾಗಬೇಕು ಎಂದು ಬೇಡಿಕೆಯನ್ನು ಮಾಡಲಾಗಿದೆ. ಮಹಾರಾಷ್ಟ್ರ ಸರಕಾರವು ಮುಚ್ಚಿರುವ ಲಕೋಟೆಯಲ್ಲಿ ವಿಚಾರಣೆಯ ವರದಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಪಾಲಘರ್ನಲ್ಲಿಯ ಸಾಧುಗಳ ಹತ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಎಲ್ಲ ಅರ್ಜಿಗಳ ಮೇಲೆ ಒಟ್ಟಿಗೆ ಆಲಿಕೆ ಆಗಲಿದೆ
ಪಾಲಘರ್ನಲ್ಲಿಯ ಸಾಧುಗಳ ಹತ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಎಲ್ಲ ಅರ್ಜಿಗಳ ಮೇಲೆ ಒಟ್ಟಿಗೆ ಆಲಿಕೆ ಆಗಲಿದೆ
ಸಂಬಂಧಿತ ಲೇಖನಗಳು
- Orissa High Court : ನ್ಯಾಯ ಕುರುಡಾಗಿರುತ್ತದೆ; ಆದರೆ ನ್ಯಾಯಾಧೀಶರು ಕುರುಡಾಗಿರುವುದಿಲ್ಲ ! – ಒಡಿಸ್ಸಾ ಉಚ್ಚ ನ್ಯಾಯಾಲಯ
- Dry Fruits Prasad : ದೇವಸ್ಥಾನಗಳಲ್ಲಿ ಪ್ರಸಾದವೆಂದು ಡ್ರೈಫ್ರೂಟ್ಸ ಬಳಸಲಾಗುವುದು !
- ಆಝಾದ ಭವನ, ಪರ್ವರಿ (ಗೋವಾ) ಇಲ್ಲಿ ಹೋಲಿ ಸಂಘಟನೆಯ ವತಿಯಿಂದ ಭವ್ಯ ಶ್ರೀಮದ್ ಭಾಗವತ ಕಥಾ ಕಾರ್ಯಕ್ರಮದ ಆಯೋಜನೆ
- Word ‘Dharma’ Petition : ಸರಕಾರಿ ದಾಖಲೆಗಳಲ್ಲಿ ‘ಧರ್ಮ’ ಈ ಪದದ ಬದಲಿಗೆ ‘ಪಂಥ’ ಅಥವಾ ‘ಸಂಪ್ರದಾಯ’ ಈ ಶಬ್ದಗಳನ್ನು ಉಪಯೋಗಿಸಲು ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲು
- #SamoohikTarpan : ಹಿಂದೂ ಧರ್ಮದ ರಕ್ಷಣೆಗಾಗಿ ಬಲಿದಾನ ಮಾಡಿದ 80 ಕೋಟಿ ಪೂರ್ವಜರಿಗಾಗೆ ಅಕ್ಟೋಬರ್ 2ರಂದು ‘ಸಾಮೂಹಿಕ ತರ್ಪಣ’ ವಿಧಿ ಮಾಡಿ !
- Jhabua Conversion : ಝಾಬುವಾ (ಮಧ್ಯಪ್ರದೇಶ): ಹಿಂದೂಗಳ ಮತಾಂತರಕ್ಕೆ ಪ್ರಯತ್ನಿಸಿದ ಪಾದ್ರಿಗೆ ೫ ವರ್ಷದ ಜೈಲು ಶಿಕ್ಷೆ !