ಅಯೋಧ್ಯೆ (ಉತ್ತರಪ್ರದೇಶ) – ರಾಮಮಂದಿರದ ಭೂಮಿಯ ೨ ಸಾವಿರ ಅಡಿ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಇಡಲಾಗುವುದು ಎಂದು ಪ್ರಸಾರ ಮಾಧ್ಯಮಗಳು ನೀಡಿದ ಮಾಹಿತಿ ತಪ್ಪಿದ್ದು ಭೂಮಿ ಪೂಜೆಯ ಸಮಯದಲ್ಲಿ ದೇವಸ್ಥಾನದ ಕೆಳಗೆ ‘ತಾಮ್ರಪತ್ರ’ ಇಡಲಾಗುವುದು. ಅದರಲ್ಲಿ ದೇವಸ್ಥಾನದ ಬಗ್ಗೆ ಎಲ್ಲ ಮಾಹಿತಿ ಇರಲಿದೆ, ಎಂದು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಇವರು ಪ್ರಸಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಸ್ಪಷ್ಟಪಡಿಸಿದರು. ಈ ತಾಮ್ರಪಾತ್ರವನ್ನು ‘ಟೈಮ್ ಕ್ಯಾಪ್ಸೂಲ್’ ಹೇಳುವುದು ಅತ್ಯಂತ ಅಯೋಗ್ಯವಾಗಿದೆ, ಎಂದೂ ಅವರು ಹೇಳಿದರು. ಈ ತಾಮ್ರಪಾತ್ರದ ಮೇಲೆ ಸಂಸ್ಕೃತ ಭಾಷೆಯಲ್ಲಿ ಮಾಹಿತಿಯನ್ನು ಬರೆಯಲಾಗಿದೆ. ಅದರಲ್ಲಿ ದೇವಸ್ಥಾನದ ಹೆಸರು, ಸ್ಥಾನ, ನಕ್ಷತ್ರ, ಸಮಯ ಬರೆಯಲಾಗಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ರಾಮಮಂದಿರದ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಅಲ್ಲ, ಬದಲಾಗಿ ‘ತಾಮ್ರಪತ್ರ’ ಇಡಲಾಗುವುದು ! – ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಸ್ಪಷ್ಟನೆ
ರಾಮಮಂದಿರದ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಅಲ್ಲ, ಬದಲಾಗಿ ‘ತಾಮ್ರಪತ್ರ’ ಇಡಲಾಗುವುದು ! – ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಸ್ಪಷ್ಟನೆ
ಸಂಬಂಧಿತ ಲೇಖನಗಳು
- Muslims Given Backward Class Status: ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗದವರು ಎಂದು ನಿರ್ಧರಿಸಿದೆ !
- Ready for Face War : ದೇಶದ ಭದ್ರತೆ ಇತರರ ಮೇಲೆ ಅವಲಂಬಿಸಿರಲು ಸಾಧ್ಯವಿಲ್ಲ ! – ಸೇನಾಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
- Cattle Bones and Liquor Seized: ಉಜ್ಜಯಿನಿಯಲ್ಲಿ ದನದ ಮೂಳೆಗಳು ಮತ್ತು ಮದ್ಯಗಳಿದ್ದ ವಾಹನ ವಶ
- Statement by Former Congress Minister: ‘ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರು ಹೆಚ್ಚು ಬಲಿದಾನ ಮಾಡಿದ್ದಾರೆ !’ (ಅಂತೆ) – ಎಚ್. ಆಂಜನೇಯ, ಮಾಜಿ ಸಚಿವ
- ಭಾರತದಲ್ಲಿ 795 ಸ್ಥಳಗಳನ್ನು ಮುಸ್ಲಿಂ ಬಹುಸಂಖ್ಯಾತ ಎಂದು ನಿರ್ಧರಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವಿತರಣೆ
- ದೆಹಲಿಯಲ್ಲಿ ಪ್ರಭು ಶ್ರೀರಾಮನ ಚಿತ್ರ ಇರುವ ಪ್ಲೇಟಿನಲ್ಲಿ ಮಟನ್ ಬಿರಿಯಾನಿ ಮಾರಾಟ !