-
ಜೆಎನ್ಯು ವಿಶ್ವವಿದ್ಯಾಲಯವೆಂದರೆ ದೇಶದ್ರೋಹಿಗಳನ್ನು ನಿರ್ಮಿಸುವ ಬೀಡಾಗಿದೆ ಎಂದು ಅನೇಕ ಬಾರಿ ಬಹಿರಂಗವಾಗಿದ್ದರೂ ಕೇಂದ್ರ ಸರಕಾರ ಈ ವಿಶ್ವವಿದ್ಯಾಲಯವನ್ನು ಏಕೆ ಮುಚ್ಚುತ್ತಿಲ್ಲ, ಎಂಬುದನ್ನು ಜನರಿಗೆ ತಿಳಿಸಬೇಕು !
-
ಪರಾಕೋಟಿಯ ಭಾರತದ್ವೇಷ ಹಾಗೂ ಹಿಂದೂದ್ವೇಷದಿಂದ ಕೂಡಿದ ವಿದ್ಯಾರ್ಥಿಗಳಿರುವ ಇಂತಹ ವಿಶ್ವವಿದ್ಯಾಲಯಗಳನ್ನು ಮುಂದುವರಿಸುವುದೆಂದರೆ ಭಾವಿ ಉಗ್ರರನ್ನು ಪೋಷಿಸಿದಂತಲ್ಲವೇ ?
ನವ ದೆಹಲಿ – ಭಾರತೀಯ ಸೇನೆ ಹಾಗೂ ರಾ.ಸ್ವ.ಸಂಘ ಇವುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡುವ ‘ವಿದ್ವಾನ’ನ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗಿದೆ. ಸಾಜಿದ ಬಿನ್ ಸಯಿದ್ ಎಂದು ಹೆಸರಾಗಿದ್ದು ಆತ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದ ಅಧ್ಯಕ್ಷನಾಗಿದ್ದಾನೆ.
An FIR was lodged against a #JNU student over his controversial tweet on #Kashmir and for allegedly "promoting hate" against the Indian Army.
(@arvindojha)https://t.co/hxzjmOvIys— IndiaToday (@IndiaToday) July 25, 2020
ಸಾಜಿದ್ ಈತ ಟ್ವೀಟ್ನಲ್ಲಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ಹೇಳಿದಂತೆ ಭಾರತೀಯ ಸೈನ್ಯವು ಕಾಶ್ಮೀರಿಯರ ನರಸಂಹಾರ ಮಾಡುತ್ತಿದೆ. ಭಾಜಪ ಸರಕಾರವು ಅವರ ಪ್ರಾಂತೀಯ ಆಸೆಗೆ ಕಡಿವಾಣ ಹಾಕಬೇಕು ಹಾಗೂ ಕಾಶ್ಮೀರಿ ನಾಗರಿಕರಿಗೆ ಸ್ವತಃ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರದ ಬಗ್ಗೆ ವಿಶ್ವ ಸಂಸ್ಥೆಯು ಮಂಡಿಸಿದ ನಿಲುವನ್ನು ಅಂಗೀಕರಿಸಬೇಕು. ಕಾಶ್ಮೀರ ಸಮಸ್ಯೆಗಳನ್ನು ಅಂತರರಾಷ್ಟ್ರೀಯ ಸಂಸ್ಥೆಯು ಹಸ್ತಕ್ಷೇಪ ಮಾಡುವುದು ಇದೇ ಯೋಗ್ಯ ಸಮಯವಾಗಿದೆ’ ಎಂದು ಹೇಳಿದ್ದಾನೆ. (ಪಾಕಿಸ್ತಾನವು ಕೂಡ ಇದೇ ನಿಲುವನ್ನು ಇಟ್ಟುಕೊಂಡಿದೆ. ಪಾಕಿಸ್ತಾನದ ಭಾಷೆಯನ್ನು ಮಾತನಾಡುವ ‘ವಿದ್ವಾನ’ ಸಾಬಿತು ಪಡಿಸುವ ವಿಶ್ವವಿದ್ಯಾಲಯದ ಮೇಲೆ ಸರಕಾರ ಈಗಲಾದರೂ ನಿರ್ಬಂಧ ಹೇರುವುದೇ ? – ಸಂಪಾದಕರು)

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!