ರಾಖಿಗಳನ್ನು ಹಸುವಿನ ಚರ್ಮದೊಂದಿಗೆ ಸಂಬಂಧ ಜೋಡಿಸಲು ಪ್ರಯತ್ನಿಸಿದ ಪ್ರಕರಣ
ಹಿಂದೂಗಳು ಸಂಘಟಿತವಾಗಿ ವಿರೋಧಿಸಿದ ಪರಿಣಾಮವೇ ಆಗಿದೆ !
ನವ ದೆಹಲಿ – ರಾಖಿಯನ್ನು ಹಸುವಿನ ಚರ್ಮದೊಂದಿಗೆ ಸಂಬಂಧ ಜೋಡಿಸಲು ಪ್ರಯತ್ನಿಸುತ್ತ ‘ಚರ್ಮಮುಕ್ತ ರಕ್ಷಾಬಂಧನವನ್ನು ಆಚರಿಸಿರಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದ ‘ಪೇಟಾ’(ಪಿಪಲ್ ಆಫ್ ದ ಎಥಿಕಲ್ ಟ್ರೀಟ್ಮೆಂಟ್ ಆಫ್ ಆನಿಮಲ್) ಈ ತಥಾಕಥಿತ ಪ್ರಾಣಿಸ್ನೇಹಿ ಸಂಘಟನೆಯು ಹಿಂದೂಗಳ ವಿರೋಧದ ನಂತರ ಈ ಸಂದರ್ಭದಲ್ಲಿನ ಲೇಖನವನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ. ‘ಈ ತಪ್ಪು ತಿಳುವಳಿಕೆಯ ಬಗ್ಗೆ ಕ್ಷಮೆಯಾಚಿಸುತ್ತೇವೆ’, ಎಂದು ಅದು ಹೇಳಿದೆ. ‘ರಾಖಿಯಲ್ಲಿ ಹಸುವಿನ ಚರ್ಮವನ್ನು ಉಪಯೋಗಿಸಲಾಗುತ್ತದೆ’, ಎಂದು ಹೇಳುತ್ತಾ ‘ಪೇಟಾ’ವು ಅಭಿಯಾನವನ್ನು ಹಮ್ಮಿಕೊಂಡಿತ್ತು.
PETA tries to apologise for their Hinduphobic billboard that connected Rakhi with leather, peddles more Hinduphobia in the processhttps://t.co/W8MDYjhnl0
— OpIndia.com (@OpIndia_com) July 21, 2020

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!