
ದ್ವಾರಕಾ (ಗುಜರಾತ) – ಗುಜರಾತನಲ್ಲಿ ಕೆಲವು ದಿನಗಳ ಹಿಂದೆ ದ್ವಾರಕೆಯ ಭಗವಾನ ಶ್ರೀಕೃಷ್ಣನ ದ್ವಾರಕಾಧೀಶ ದೇವಸ್ಥಾನದ ಕಳಸದ ಮೇಲಿನ ಧ್ವಜದ ದಂಡ ತುಂಡಾಗಿರುವ ಘಟನೆ ನಡೆದಿತ್ತು. ಅಲ್ಲಿ ಸತತ ೩ ದಿನಗಳಿಂದ ಮಳೆ ಬರುತ್ತಿದ್ದರಿಂದ ಅದರ ದಂಡ ಮುರಿದಿದೆ ಎಂದು ಹೇಳಲಾಗುತ್ತಿದೆ. ಇದು ಅಶುಭವಾಗಿದೆ ಎಂಬ ನಂಬಿಕೆ ಇದ್ದು ‘ಏನಾದರು ಅನಾಹುತ ನಡೆಯಬಹುದು’, ಎಂದು ಸ್ಥಳೀಯರಲ್ಲಿ ಆತಂಕ ಮೂಡಿದೆ. ಈ ದೇವಸ್ಥಾನದ ಅರ್ಚಕರಾದ ಮುಕುಂದ ಗುಗಡಿಯವರು ಈ ಬಗ್ಗೆ ಹೇಳುತ್ತಾ, ‘ಧ್ವಜಸ್ತಂಭ ಮುರಿಯುವುದು, ಇದು ರಾಜ್ಯದ ಅಥವಾ ರಾಜ್ಯದ ಆಡಳಿತಾರೂಢ ವ್ಯಕ್ತಿಯ ಮೇಲೆ ವಿಪತ್ತು ಬರುವ ಸೂಚನೆಯಾಗಿದೆ. ೧೯೯೮ ರಲ್ಲಿ ಧ್ವಜ ಸ್ತಂಭ ಮುರಿದಿದ್ದರಿಂದ ಗುಜರತದ ಕಾಂಡಲಾ ಬಂದರಿನಲ್ಲಿ ವಿನಾಶಕಾರಿ ಚಂಡಮಾರುತ ಬಂದಿತ್ತು’ ಎಂದಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!