ಚೀನಾದಿಂದ ಕೋಟಿಗಟ್ಟಲೆ ಹಣ ಸ್ವೀಕಾರ ಮಾಡಿರುವ ಪ್ರಕರಣ

ನವ ದೆಹಲಿ – ‘ರಾಜೀವ್ ಗಾಂಧಿ ಫೌಂಡೇಶನ್ ೨೦೦೫-೦೬ರ ನಡುವೆ ಚೀನಾದ ರಾಯಭಾರಿ ಕಛೇರಿಯಿಂದ ಕೋಟಿಗಟ್ಟಲೆ ಹಣ ಸ್ವೀಕರಿಸಿರುವ ಪ್ರಕರಣದಲ್ಲಿ ಕೇಂದ್ರ ಸರಕಾರವು ಈ ‘ಫೌಂಡೇಶನ್ನ ಜೊತೆ ‘ರಾಜೀವ್ಗಾಂಧಿ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ‘ಇಂದಿರಾ ಗಾಂಧಿ ಮೆಮೊರಿಯಲ್ ಟ್ರಸ್ಟ್ ಎಂಬ ಮೂರು ಸಂಸ್ಥೆಗಳ ತನಿಖೆಯನ್ನು ನಡೆಸುವ ಆದೇಶವನ್ನು ಕೇಂದ್ರೀಯ ಗ್ರಹಸಚಿವಾಲಯದ ವಕ್ತಾರರು ಟ್ವಿಟ್ ಮಾಡಿ ಈ ಮಾಹಿತಿಯನ್ನು ನೀಡಿದರು. ಅದಕ್ಕಾಗಿ ಗೃಹಸಚಿವಾಲಯವು ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ಸ್ಥಾಪಿಸಿದೆ. ಈ ಮೂರೂ ಸಂಸ್ಥೆಗಳ ಮೇಲೆ ‘ಪಿ.ಎಮ್.ಎಲ್.ಎ. ಕಾಯಿದೆ, ಆದಾಯ ತೆರಿಗೆ ಕಾನೂನು ಹಾಗೂ ಎಫ್.ಸಿ.ಆರ್.ಎ. ಕಾಯಿದೆಯ ಉಲ್ಲಂಘಿಸಿರುವಂತೆ ಆರೋಪಿಸಲಾಗಿದೆ.
ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ‘ರಾಜೀವ್ ಗಾಂಧಿ ಫೌಂಡೇಶನ್ನ ಮುಖ್ಯಸ್ಥರಾಗಿದ್ದಾರೆ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಹ, ರಾಹುಲ ಗಾಂಧಿ, ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಮ್ ಹಾಗೂ ಪ್ರಿಯಾಂಕಾ ವಾಡ್ರಾರವರು ಈ ‘ಫೌಂಡೇಶನ್ನ ಪದಾಧಿಕಾರಿಗಳಾಗಿದ್ದಾರೆ.
The allegations against Rajiv Gandhi Foundation were levelled by BJP chief JP Nadda last month amid the ongoing war of words with the Opposition over the Ladakh face-off.https://t.co/1sSEY8KDUJ
— Hindustan Times (@htTweets) July 8, 2020
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!