
ನವ ದೆಹಲಿ – ಕೊನೆಗೂ ಯೋಗಋಷಿ ರಾಮದೇವ ಬಾಬಾರವರ ‘ಪತಂಜಲಿ ಯೋಗಪೀಠ’ದಿಂದ ತಯಾರಿಸಲಾದ ‘ಕೊರೊನಿಲ್’ಗೆ ಕೇಂದ್ರ ಸರಕಾರದಿಂದ ಮಾನ್ಯತೆ ಸಿಕ್ಕಿದೆ. ‘ಈ ಔಷಧಿಯನ್ನು ಕೊರೋನಾ ಪೀಡಿತರಿಗೆ ಗುಣಮುಖರನ್ನಾಗಿಸುತ್ತದೆ ಎಂದು ಮಾರಾಟ ಮಾಡದೇ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯೆಂದು ಮಾರಾಟ ಮಾಡಬಹುದು’, ಎಂದು ಹೇಳುವ ಮೂಲಕ ಸರಕಾರ ಅನುಮತಿ ನೀಡಿದೆ ಎಂದು ಆಯುಷ ಸಚಿವಾಲಯವು ಹೇಳಿದೆ. ಪತಂಜಲಿಯು ಈ ಹಿಂದೆ ‘ಕೊರೊನಿಲ್ ಔಷಧಿಯಿಂದ ಕೊರೋನಾ ರೋಗಿ ಗುಣಮುಖವಾಗುತ್ತಾನೆ’, ಎಂದು ಹೇಳಿಕೊಂಡಿತ್ತು.
(ಸೌಜನ್ಯ : N D ಟಿವಿ)
ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!