
ನವ ದೆಹಲಿ – ಕೊನೆಗೂ ಯೋಗಋಷಿ ರಾಮದೇವ ಬಾಬಾರವರ ‘ಪತಂಜಲಿ ಯೋಗಪೀಠ’ದಿಂದ ತಯಾರಿಸಲಾದ ‘ಕೊರೊನಿಲ್’ಗೆ ಕೇಂದ್ರ ಸರಕಾರದಿಂದ ಮಾನ್ಯತೆ ಸಿಕ್ಕಿದೆ. ‘ಈ ಔಷಧಿಯನ್ನು ಕೊರೋನಾ ಪೀಡಿತರಿಗೆ ಗುಣಮುಖರನ್ನಾಗಿಸುತ್ತದೆ ಎಂದು ಮಾರಾಟ ಮಾಡದೇ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯೆಂದು ಮಾರಾಟ ಮಾಡಬಹುದು’, ಎಂದು ಹೇಳುವ ಮೂಲಕ ಸರಕಾರ ಅನುಮತಿ ನೀಡಿದೆ ಎಂದು ಆಯುಷ ಸಚಿವಾಲಯವು ಹೇಳಿದೆ. ಪತಂಜಲಿಯು ಈ ಹಿಂದೆ ‘ಕೊರೊನಿಲ್ ಔಷಧಿಯಿಂದ ಕೊರೋನಾ ರೋಗಿ ಗುಣಮುಖವಾಗುತ್ತಾನೆ’, ಎಂದು ಹೇಳಿಕೊಂಡಿತ್ತು.
(ಸೌಜನ್ಯ : N D ಟಿವಿ)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!