
‘ವೃಕ್ಷಬಳ್ಳಿಯಲ್ಲದಿದ್ದರೆ, ಈಗ ವಿಷಬಳ್ಳಿಗಳು ನಮ್ಮ ಸಂಗಾತಿ ! ನಮ್ಮ ಸಂಸ್ಕೃತಿಯಲ್ಲಿ ಇಲ್ಲದಿರುವ ಚಾಕಲೇಟ ಪದಾರ್ಥವು ಅನೇಕ ರೋಗಗಳ ವಿಶೇಷವಾಗಿ ಹಲ್ಲುಗಳ ಅನೇಕ ರೋಗಗಳ ತವರುಮನೆಯಾಗಿದೆ. ಅದಕ್ಕಿಂತಲೂ ಶರೀರದ ಮೇಲೆ ಮಹಾ ಭಯಂಕರ ಪರಿಣಾಮವಾಗುತ್ತದೆ, ಅದು ಅದರಲ್ಲಿ ಬಳಸಲಾದ ಸ್ಯಾಕ್ರೀನದಿಂದ ! ಸ್ಯಾಕ್ರೀನ ಈ ಪದಾರ್ಥವು ‘ಜಾಗತಿಕ ಆರೋಗ್ಯ ಸಂಘಟನೆಯೂ ಆರೋಗ್ಯಕ್ಕೆ ಅಪಾಯಕಾರಿ ಮತ್ತು ಹಾನಿಕಾರಿಯಾಗಿದೆ ಎಂದು ಹೇಳಿದೆ. ಸ್ಯಾಕ್ರೀನದಿಂದಾಗಿ ಅರ್ಬುದರೋಗವೂ ಆಗುವ ಸಾಧ್ಯತೆ ಇದೆ. ಆರೋಗ್ಯವು ಉತ್ತಮವಾಗಿಡಬೇಕಿದ್ದರೆ, ಸ್ಯಾಕ್ರೀನ್ದಂತಹ ಪದಾರ್ಥಗಳಿಂದ ತಯಾರಿಸಿದ ಚಾಕಲೇಟನಿಂದ ದೂರ ಇರುವುದೇ ಉತ್ತಮ.- ವೈದ್ಯ ಸುವಿನಯ ದಾಮಲೆ
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !