ಹಿಂದೂ ಧರ್ಮಕ್ಕೆ ಬರಲು ೯ ವರ್ಷ ತಪಶ್ಚರ್ಯ ಮಾಡಿದರು !

ಪಾಣಿಪತ್(ಹರಿಯಾಣಾ) – ಇಲ್ಲಿಯ ಆಸನ ಊರಿನಲ್ಲಿ ನೆಲೆಸಿದ ಒಂದು ಕುಟುಂಬದ ೩೫ ಮುಸಲ್ಮಾನರು ಪುನಃ ಹಿಂದೂ ಧರ್ಮಕ್ಕೆ ಪ್ರವೇಶಿಸಿದರು. ಅದಕ್ಕಾಗಿ ಅವರಿಗೆ ಹಿಂದೂ ಯುವಾ ವಾಹಿನಿಯವರು ಸಹಾಯ ಮಾಡಿದರು. ‘ನಾವು ಸ್ವೇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇವೆ’, ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಕುಟುಂಬದ ಹಿರಿಯರು ಹರಿದ್ವಾರ ಹಾಗೂ ಗುಗಾ ಮೇಡಿಯಲ್ಲಿಗೆ ಹೋಗಿ ತಪಶ್ಚರ್ಯ ಮಾಡಿದ್ದರು.
ಹಿಂದೂ ಯುವಾ ವಾಹಿನಿಯ ಜಿಲ್ಲಾಧ್ಯಕ್ಷ ಸುನೀಲ ಆರ್ಯ ಇವರು, ‘ನಸೀಬ್ನೊಂದಿಗೆ ೩೫ ಜನರು ಹಿಂದೂ ಯುವಾ ವಾಹಿನಿಯನ್ನು ಸಂಪರ್ಕಿಸಿದ್ದರು. ನಂತರ ಅವರಿಗೆ ತಪಶ್ಚರ್ಯ ಮಾಡಲು ಹೇಳಲಾಗಿತ್ತು. ೯ ವರ್ಷ ತಪಶ್ಚರ್ಯ ಮಾಡಿದ ನಂತರ ಅವರಿಗೆ ಹಿಂದೂ ಧರ್ಮಕ್ಕೆ ಪ್ರವೇಶ ನೀಡಲಾಯಿತು’ ಎಂದು ಹೇಳಿದರು.
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ