ಹಿಂದೂ ಧರ್ಮಕ್ಕೆ ಬರಲು ೯ ವರ್ಷ ತಪಶ್ಚರ್ಯ ಮಾಡಿದರು !

ಪಾಣಿಪತ್(ಹರಿಯಾಣಾ) – ಇಲ್ಲಿಯ ಆಸನ ಊರಿನಲ್ಲಿ ನೆಲೆಸಿದ ಒಂದು ಕುಟುಂಬದ ೩೫ ಮುಸಲ್ಮಾನರು ಪುನಃ ಹಿಂದೂ ಧರ್ಮಕ್ಕೆ ಪ್ರವೇಶಿಸಿದರು. ಅದಕ್ಕಾಗಿ ಅವರಿಗೆ ಹಿಂದೂ ಯುವಾ ವಾಹಿನಿಯವರು ಸಹಾಯ ಮಾಡಿದರು. ‘ನಾವು ಸ್ವೇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇವೆ’, ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಕುಟುಂಬದ ಹಿರಿಯರು ಹರಿದ್ವಾರ ಹಾಗೂ ಗುಗಾ ಮೇಡಿಯಲ್ಲಿಗೆ ಹೋಗಿ ತಪಶ್ಚರ್ಯ ಮಾಡಿದ್ದರು.
ಹಿಂದೂ ಯುವಾ ವಾಹಿನಿಯ ಜಿಲ್ಲಾಧ್ಯಕ್ಷ ಸುನೀಲ ಆರ್ಯ ಇವರು, ‘ನಸೀಬ್ನೊಂದಿಗೆ ೩೫ ಜನರು ಹಿಂದೂ ಯುವಾ ವಾಹಿನಿಯನ್ನು ಸಂಪರ್ಕಿಸಿದ್ದರು. ನಂತರ ಅವರಿಗೆ ತಪಶ್ಚರ್ಯ ಮಾಡಲು ಹೇಳಲಾಗಿತ್ತು. ೯ ವರ್ಷ ತಪಶ್ಚರ್ಯ ಮಾಡಿದ ನಂತರ ಅವರಿಗೆ ಹಿಂದೂ ಧರ್ಮಕ್ಕೆ ಪ್ರವೇಶ ನೀಡಲಾಯಿತು’ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!