ಇಂತಹ ಅಮಾನವೀಯ, ರಾಕ್ಷಸ ಮತ್ತು ವಿಕೃತ ಕೃತ್ಯಗಳನ್ನು ಮಾಡುವವರನ್ನು ಹಿಡಿದು ನಡುವೃತ್ತದಲ್ಲಿ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ಸರ್ಕಾರ ರೂಪಿಸಬೇಕು !

ಬಿಲಾಸಪುರ (ಹಿಮಾಚಲ ಪ್ರದೇಶ) – ಕೇರಳದ ಮಲ್ಲಪುರಮ್ನಲ್ಲಿ ಒಂದು ಗರ್ಭಿಣಿ ಆನೆಗೆ ಹಣ್ಣಿನ ಮೂಲಕ ನೀಡಿದ್ದ ಪಟಾಕಿಯು ಸೇವಿಸಿದ್ದ ಕಾರಣ ಪಟಾಕಿಯು ಸ್ಪೋಟಗೊಂಡು ಸಾವನ್ನಪ್ಪಿದ್ದ ಘಟನೆ ಮಾಸುವ ಮೊದಲೇ ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯ ಜಾಂಡುತ್ತಾ ಪ್ರದೇಶದಲ್ಲಿ ಒಂದು ಗರ್ಭಿಣಿ ಹಸುವಿಗೆ ತಿನ್ನಲು ಪಟಾಕಿಯನ್ನು ನೀಡಿದ ಪರಿಣಾಮ ಅದು ಸ್ಫೋಟಗೊಂಡು ಗರ್ಭಿಣಿ ಹಸು ಗಂಭೀರವಾಗಿ ಗಾಯಗೊಂಡಿದೆ. ಹಸುವಿನ ಮಾಲೀಕರು ಘಟನೆಯ ‘ವಿಡಿಯೋ’ವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಇಲ್ಲಿನ ನಾಗರಿಕರಲ್ಲಿ ಅಸಮಾಧಾನ ನಿರ್ಮಾಣವಾಗಿದೆ.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!