‘ಭಾರತವು ನಮ್ಮ ಸಂಸ್ಕೃತಿಯ ಮೂಲಕ ತಾಯಿಯಂತೆ, ಭೌಗೋಲಿಕ ದೃಷ್ಟಿಯಲ್ಲಿ ತಂದೆಯಂತೆ ಹಾಗೂ ಗುರುರೂಪದಿಂದ ಆಧ್ಯಾತ್ಮಿಕ ಸ್ವರೂಪದಲ್ಲಿ ಪಾಲನೆ-ಪೋಷಣೆ ಮಾಡುತ್ತಿದೆ. ಸುತ್ತಮುತ್ತಲಿನ ಎಲ್ಲ ರಾಷ್ಟ್ರಗಳು ಭಾರತಕ್ಕೆ ಪ್ರತಿಕೂಲವಾಗಿರುವಾಗಲೂ ಕೇವಲ ಆಧ್ಯಾತ್ಮಿಕ ಸಾಮರ್ಥ್ಯದಿಂದಾಗಿ ಭಾರತದ ಅಸ್ತಿತ್ವವು ಇದುವರೆಗೆ ಜೋಪಾನವಾಗಿದೆ. ಇಂದು ಸಂತರು ಮತ್ತು ಸಾಧಕರು ಇವರ ಪ್ರಯತ್ನಗಳಿಂದಾಗಿ ಭಾರತದಲ್ಲಿ ಪರಿವರ್ತನೆಯಾಗುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆ ನನ್ನ ಮೊಮ್ಮಕ್ಕಳ ಕಾಲಕ್ಕೆ ಬರುವುದು, ಎಂದು ಅನಿಸುತ್ತಿತ್ತು, ಆದರೆ ಈಗ ಅದು ಶೀಘ್ರಗತಿಯಲ್ಲಿ ಆಗಲಿದೆ ಎನ್ನುವ ಮುನ್ಸೂಚನೆಗಳು ಕಾಣತೊಡಗಿವೆ. – ಶ್ರೀ. ಚಕ್ರವರ್ತಿ ಸೂಲಿಬೆಲೆ, ಜಾಗೋ ಭಾರತ, ಬೆಂಗಳೂರು.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿದೆ ಎಂಬ ಕುರುಹುಗಳು ಕಾಣಿಸುತ್ತಿವೆ !
ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿದೆ ಎಂಬ ಕುರುಹುಗಳು ಕಾಣಿಸುತ್ತಿವೆ !
ಸಂಬಂಧಿತ ಲೇಖನಗಳು
ಲಂಜಾ (ರತ್ನಗಿರಿ ಜಿಲ್ಲೆ) ಇಲ್ಲಿಯ ಮತಾಂಧನಿಂದ ಟಿಪ್ಪು ಸುಲ್ತಾನಿನ ವೈಭವೀಕರಣದ ಸ್ಟೇಟಸ್
ಬಿಬಿಸಿಯಿಂದ ೪೦ ಕೋಟಿ ರೂಪಾಯಿ ತೆರಿಗೆ ವಂಚನೆಯ ಸ್ವೀಕೃತಿ !
ಮಂಗಳೂರಿನಲ್ಲಿ ಧಾರ್ಮಿಕ ಹಿಂಸಾಚಾರ ತಡೆಯಲು ಪೊಲೀಸರಿಂದ ಮತಾಂಧ ವಿರೋಧಿ ದಳದ ಸ್ಥಾಪನೆ
ಉಮರೇಠ (ಗುಜರಾತ) ಇಲ್ಲಿ ಮತಾಂಧ ಮುಸಲ್ಮಾನರಿಂದ ಶಿವಮಂದಿರದ ಮೇಲೆ ಖಡ್ಗ ಮತ್ತು ಲಾಠಿಯಿಂದ ದಾಳಿ
ಸೀತಾಪುರ (ಉತ್ತರಪ್ರದೇಶ)ದಲ್ಲಿ 5 ಮುಸಲ್ಮಾನರಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ
ತಿರುಪತ್ತೂರ (ತಮಿಳುನಾಡು) ಇಲ್ಲಿ ಪ್ರೇಯಸಿಯೊಂದಿಗೆ ನಡೆದ ಜಗಳದಲ್ಲಿ ಯುವಕನು ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿದ !