‘ಭಾರತವು ನಮ್ಮ ಸಂಸ್ಕೃತಿಯ ಮೂಲಕ ತಾಯಿಯಂತೆ, ಭೌಗೋಲಿಕ ದೃಷ್ಟಿಯಲ್ಲಿ ತಂದೆಯಂತೆ ಹಾಗೂ ಗುರುರೂಪದಿಂದ ಆಧ್ಯಾತ್ಮಿಕ ಸ್ವರೂಪದಲ್ಲಿ ಪಾಲನೆ-ಪೋಷಣೆ ಮಾಡುತ್ತಿದೆ. ಸುತ್ತಮುತ್ತಲಿನ ಎಲ್ಲ ರಾಷ್ಟ್ರಗಳು ಭಾರತಕ್ಕೆ ಪ್ರತಿಕೂಲವಾಗಿರುವಾಗಲೂ ಕೇವಲ ಆಧ್ಯಾತ್ಮಿಕ ಸಾಮರ್ಥ್ಯದಿಂದಾಗಿ ಭಾರತದ ಅಸ್ತಿತ್ವವು ಇದುವರೆಗೆ ಜೋಪಾನವಾಗಿದೆ. ಇಂದು ಸಂತರು ಮತ್ತು ಸಾಧಕರು ಇವರ ಪ್ರಯತ್ನಗಳಿಂದಾಗಿ ಭಾರತದಲ್ಲಿ ಪರಿವರ್ತನೆಯಾಗುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆ ನನ್ನ ಮೊಮ್ಮಕ್ಕಳ ಕಾಲಕ್ಕೆ ಬರುವುದು, ಎಂದು ಅನಿಸುತ್ತಿತ್ತು, ಆದರೆ ಈಗ ಅದು ಶೀಘ್ರಗತಿಯಲ್ಲಿ ಆಗಲಿದೆ ಎನ್ನುವ ಮುನ್ಸೂಚನೆಗಳು ಕಾಣತೊಡಗಿವೆ. – ಶ್ರೀ. ಚಕ್ರವರ್ತಿ ಸೂಲಿಬೆಲೆ, ಜಾಗೋ ಭಾರತ, ಬೆಂಗಳೂರು.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿದೆ ಎಂಬ ಕುರುಹುಗಳು ಕಾಣಿಸುತ್ತಿವೆ !
ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿದೆ ಎಂಬ ಕುರುಹುಗಳು ಕಾಣಿಸುತ್ತಿವೆ !
ಸಂಬಂಧಿತ ಲೇಖನಗಳು
- SANATAN PRABHAT EXCLUSIVE : ಜ್ಞಾನವಾಪಿ, ಭೋಜಶಾಲಾ ಮೊದಲಾದ ಪ್ರಕರಣಗಳಲ್ಲಿ ಕಕ್ಷಿದಾರನಾಗಿದ್ದ ಹಿಂದೂ ಮುಖಂಡನನ್ನು ಶಾಲೆಯು ಶಿಕ್ಷಕ ಹುದ್ದೆಯಿಂದ ತೆಗೆದರು !
- FIR Filed Against Calvary Church: ತೆಲಂಗಾಣದಲ್ಲಿ ಪವಾಡದಿಂದ ಬಾಲಕಿಯನ್ನು ಗುಣಪಡಿಸುವುದಾಗಿ ಹೇಳಿದ್ದ ಕ್ರೈಸ್ತ ಮಿಷನರಿ ವಿರುದ್ಧ ದೂರು ದಾಖಲು !
- Promise by Nishikant Dubey: ಮುಸ್ಲಿಮರಿಂದ ತೊಂದರೆಗೊಳಗಾದ ಹಿಂದೂ ಸಂತ್ರಸ್ತರಿಗೆ ‘ನಮೋ ಭವನ’ ನಿರ್ಮಾಣ !
- Women Molested By Pakistan Personnel: ಪಾಕಿಸ್ತಾನಿ ರಾಯಭಾರಿ ಕಚೇರಿಯ ಸಿಬ್ಬಂದಿ ಮಿನ್ಹಾಜ್ ಹುಸೇನ್ ನಿಂದ ಭಾರತೀಯ ಮಹಿಳೆಗೆ ಕಿರುಕುಳ!
- New Indian Penal Code: ನೂತನ ಭಾರತೀಯ ದಂಡ ಸಂಹಿತೆಯಲ್ಲಿ ಮಹಿಳೆಯರಿಗೆ ಮೋಸ ಮಾಡುವುದನ್ನು ತಡೆಯಬಹುದು
- Jagannath Chariot Firing : ಇಂಫಾಲ (ಮಣಿಪುರ) : ಭಗವಾನ್ ಜಗನ್ನಾಥನ ಯಾತ್ರೆಗಾಗಿ ತಯಾರಿಸುತ್ತಿದ್ದ ರಥದ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ!