ಕುಂಬಾರನು ‘ಮಣ್ಣಿನ ಮುದ್ದೆಗೆ ಯಾವ ಆಕಾರವನ್ನು ಕೊಡುತ್ತಾನೆಯೋ, ಆ ಆಕಾರದ ಮಡಕೆಯು ತಯಾರಾಗುತ್ತದೆ. ಒಳ್ಳೆಯ ಆಕಾರವನ್ನು ನೀಡಿದರೆ ಮಾತ್ರ ಮಡಕೆಯು ಒಳ್ಳೆಯದಾಗುತ್ತದೆ. ಒಮ್ಮೆ ಮಡಕೆ ತಯಾರಾದ ಮೇಲೆ ಅದರ ಆಕಾರವನ್ನು ಬದಲಾಯಿಸಲು ಆಗುವುದಿಲ್ಲ. ತಂದೆ-ತಾಯಂದಿರೇ, ನಿಮ್ಮ ‘ಮುದ್ದಿನ ಮಗುವಿನ ಸಂದರ್ಭದಲ್ಲಿಯೂ ಹೀಗೆಯೇ ಆಗುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಅವರ ಮೇಲೆ ಒಳ್ಳೆಯ ಸಂಸ್ಕಾರಗಳನ್ನು ಮಾಡುವುದು ಕಠಿಣವಾಗುತ್ತದೆ; ಆದರೆ ಸಣ್ಣವಯಸ್ಸಿನಲ್ಲಿ ಮನಸ್ಸು ಸಂಸ್ಕಾರಕ್ಷಮವಾಗಿರುವುದರಿಂದ ಅವರ ಮೇಲೆ ಒಳ್ಳೆಯ ಸಂಸ್ಕಾರ ಮಾಡುವುದು ಸುಲಭವಾಗಿದೆ. (ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನದ ಗ್ರಂಥ ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು)
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಪಾಲಕರೇ, ಮಕ್ಕಳ ಮೇಲೆ ಎಳೆವಯಸ್ಸಿನಲ್ಲಿ ಸಂಸ್ಕಾರ ಮಾಡುವ ಮಹತ್ವ ಅರಿಯಿರಿ !
ಪಾಲಕರೇ, ಮಕ್ಕಳ ಮೇಲೆ ಎಳೆವಯಸ್ಸಿನಲ್ಲಿ ಸಂಸ್ಕಾರ ಮಾಡುವ ಮಹತ್ವ ಅರಿಯಿರಿ !
ಸಂಬಂಧಿತ ಲೇಖನಗಳು
ನಾನು ಸೇವಾನಿವೃತ್ತ ಆಗುವವರೆಗೆ ರಾಮ ಜನ್ಮ ಭೂಮಿ ವಿಷಯದ ವಿಚಾರಣೆ ತಪ್ಪಿಸಲು ನನ್ನ ಮೇಲೆ ಬಹಳ ಒತ್ತಡ ಇರುತ್ತಿತ್ತು ! – ನ್ಯಾಯಮೂರ್ತಿ ಸುಧೀರ ಅಗ್ರವಾಲ
ನಾನು ಶೇಕಡಾ ನೂರರಷ್ಟು ಸಲಿಂಗಕಾಮ ವಿವಾಹದ ವಿರುದ್ಧ ! – ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್
ಕೆಟ್ಟುಹೋಗಿದ್ದ ಸಿಗ್ನಲ್ ನಿಂದ ಓಡಿಸ್ಸಾ ರೇಲ್ವೆ ಅಪಘಾತ, ಪ್ರಾಥಮಿಕ ವರದಿಯ ಮಾಹಿತಿ ! – ರೇಲ್ವೆ ಬೋರ್ಡ
ಓಡಿಸ್ಸಾದ ಅಪಘಾತದ ಗಾಯಾಳುಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಜರಂಗ ದಳದಿಂದ ಸಹಾಯ
ಅತ್ಯಾಚಾರ ಪ್ರಕರಣಕ್ಕೂ ಜ್ಯೋತಿಷ್ಯಶಾಸ್ತ್ರಕ್ಕೂ ಹೇಗೆ ಸಂಬಂಧ ? – ಸರ್ವೋಚ್ಚ ನ್ಯಾಯಾಲಯ
ನಕ್ಸಲರಿಂದ ಪುಲ್ವಾಮಾದಲ್ಲಿ ನಡೆದ ರಕ್ತಪಾತದಂತೆ ಪೊಲೀಸರ ಮೇಲೆ ದಾಳಿ ಮಾಡುವ ಸಿದ್ಧತೆ !