ಕುಂಬಾರನು ‘ಮಣ್ಣಿನ ಮುದ್ದೆಗೆ ಯಾವ ಆಕಾರವನ್ನು ಕೊಡುತ್ತಾನೆಯೋ, ಆ ಆಕಾರದ ಮಡಕೆಯು ತಯಾರಾಗುತ್ತದೆ. ಒಳ್ಳೆಯ ಆಕಾರವನ್ನು ನೀಡಿದರೆ ಮಾತ್ರ ಮಡಕೆಯು ಒಳ್ಳೆಯದಾಗುತ್ತದೆ. ಒಮ್ಮೆ ಮಡಕೆ ತಯಾರಾದ ಮೇಲೆ ಅದರ ಆಕಾರವನ್ನು ಬದಲಾಯಿಸಲು ಆಗುವುದಿಲ್ಲ. ತಂದೆ-ತಾಯಂದಿರೇ, ನಿಮ್ಮ ‘ಮುದ್ದಿನ ಮಗುವಿನ ಸಂದರ್ಭದಲ್ಲಿಯೂ ಹೀಗೆಯೇ ಆಗುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಅವರ ಮೇಲೆ ಒಳ್ಳೆಯ ಸಂಸ್ಕಾರಗಳನ್ನು ಮಾಡುವುದು ಕಠಿಣವಾಗುತ್ತದೆ; ಆದರೆ ಸಣ್ಣವಯಸ್ಸಿನಲ್ಲಿ ಮನಸ್ಸು ಸಂಸ್ಕಾರಕ್ಷಮವಾಗಿರುವುದರಿಂದ ಅವರ ಮೇಲೆ ಒಳ್ಳೆಯ ಸಂಸ್ಕಾರ ಮಾಡುವುದು ಸುಲಭವಾಗಿದೆ. (ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನದ ಗ್ರಂಥ ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು)
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಪಾಲಕರೇ, ಮಕ್ಕಳ ಮೇಲೆ ಎಳೆವಯಸ್ಸಿನಲ್ಲಿ ಸಂಸ್ಕಾರ ಮಾಡುವ ಮಹತ್ವ ಅರಿಯಿರಿ !
ಪಾಲಕರೇ, ಮಕ್ಕಳ ಮೇಲೆ ಎಳೆವಯಸ್ಸಿನಲ್ಲಿ ಸಂಸ್ಕಾರ ಮಾಡುವ ಮಹತ್ವ ಅರಿಯಿರಿ !
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !