
ಕೋಲಕಾತಾ (ಬಂಗಾಳ) – ಎರಡನೇ ಬಾಂಗ್ಲಾದೇಶವಾಗುವ ಸಾಧ್ಯತೆಯಿದೆ ಎಂದು ಊಹಿಸಲಾಗುತ್ತಿರುವ ಬಂಗಾಳದ ಓರ್ವ ಪ್ರಖರ ಹಿಂದುತ್ವನಿಷ್ಠ ನಾಯಕರು ‘ಸನಾತನ ಪ್ರಭಾತ’ದ ಬಳಿ ಬಂಗಾಳದಲ್ಲಿ ಹಿಂದುತ್ವನಿಷ್ಠ ಭಾಜಪದ ಆಡಳಿತ ಬಂದಿರುವ ಕುರಿತು ಒಂದು ವಿಶಿಷ್ಟವಾದ ಮಾಹಿತಿಯನ್ನು ತಿಳಿಸಿದ್ದಾರೆ.
🤔 A Mere Co-incidence Or "An Ishwariya Niyojan" ?
✌️ India and W. Bengal Attained "Independence" Precisely on the Janmatithis (Birthdays) of Saints!
🕉️ A staunch Hindutva leader from W. Bengal, a state where there were apprehensions of it potentially becoming a 'second… pic.twitter.com/l9Inwnpjjg
— Sanatan Prabhat (@SanatanPrabhat) May 16, 2026
ಅವರು, ಭಾರತವು ಆಗಸ್ಟ್ 15, 1947 ರಂದು ಸ್ವತಂತ್ರವಾಯಿತು. ಆ ದಿನ ಮಹರ್ಷಿ ಅರವಿಂದರ ಜನ್ಮದಿನವಾಗಿತ್ತು. ಅದೇ ರೀತಿ ಮೇ 9, 2026 ರಂದು ಬಂಗಾಳದಲ್ಲಿ ಭಾಜಪದ ಸರಕಾರ ಸ್ಥಾಪನೆಯಾಯಿತು. ಆ ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ತಿಥಿಯ ಪ್ರಕಾರ ಜನ್ಮದಿನವಾಗಿತ್ತು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !