ಕೇರಳದಲ್ಲಿ ‘ವಂದೇ ಭಾರತ್’ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಅಜರುದ್ದೀನ್ ಬಂಧನ! – Pelting Stones at Vande Bharat Train

ತಿರುವನಂತಪುರಂ (ಕೇರಳ) – ತಿರುವನಂತಪುರಂನಿಂದ ಮಂಗಳೂರಿಗೆ ಸಂಚರಿಸುವ ‘ವಂದೇ ಭಾರತ್’ ಅತ್ಯಾಧುನಿಕ ರೈಲಿನ ಮೇಲೆ ಕೇರಳದಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಅಜರುದ್ದೀನ್ (23 ವರ್ಷ) ಎಂಬ ಯುವಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಅಜರುದ್ದೀನ್ ರಾತ್ರಿಯ ಸಮಯದಲ್ಲಿ ತಲಶ್ಶೇರಿ ಮತ್ತು ಕಣ್ಣೂರು ರೈಲ್ವೆ ನಿಲ್ದಾಣಗಳ ಮಧ್ಯೆ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದನು. ಇದರಿಂದ ರೈಲಿನ ಕಿಟಕಿಯ ಗಾಜುಗಳು ಹಾನಿಗೊಳಗಾಗಿದ್ದು, ರೈಲ್ವೆ ಇಲಾಖೆಗೆ 25 ಸಾವಿರ ರೂಪಾಯಿಗಳ ನಷ್ಟ ಉಂಟಾಗಿದೆ. ಘಟನಾ ಸ್ಥಳದಲ್ಲಿ ಇತರ 5 ಜನರು ಉಪಸ್ಥಿತರಿದ್ದರು; ಆದರೆ ಪೊಲೀಸರ ತನಿಖೆಯ ಪ್ರಕಾರ ಕೇವಲ ಅಜರುದ್ದೀನ್ ಮಾತ್ರ ಈ ಕೃತ್ಯ ಎಸಗಿದ್ದಾನೆ.

ಈ ಘಟನೆಯಿಂದಾಗಿ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಲ್ಲು ತೂರಾಟದಂತಹ ಕೃತ್ಯಗಳು ಪ್ರಯಾಣಿಕರಿಗೆ ಗಂಭೀರ ಅಪಾಯವನ್ನು ಉಂಟುಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2025 ರ ಸಾಲಿನಲ್ಲಿ ವಂದೇ ಭಾರತ್ ಮತ್ತು ಇತರ ರೈಲು ಸೇವೆಗಳ ಮೇಲೆ ಕಲ್ಲು ತೂರಾಟದ ಹಲವು ಘಟನೆಗಳು ವರದಿಯಾಗಿದ್ದವು. ಈ ಸಂಬಂಧ 1 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಅಪರಾಧದ ಪ್ರತಿಯೊಂದು ಕ್ಷೇತ್ರದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ ಎಂಬುದು ಇಂತಹ ಘಟನೆಗಳಿಂದ ಪದೇ ಪದೇ ಸಾಬೀತಾಗುತ್ತಿದೆ. ‘ಅಂತಹವರ ಸಂವಿಧಾನದತ್ತವಾದ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಬೇಕು’ ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ!