ಛತ್ತೀಸ್ಗಢ ವಕ್ಫ್ ಮಂಡಳಿಯಿಂದ ಪ್ರತಿ ಮಸೀದಿ, ಮದರಸಾ ಮತ್ತು ದರ್ಗಾಗಳಿಗೆ ಆದೇಶ

ರಾಯಪುರ (ಛತ್ತೀಸ್ಗಢ) – ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಛತ್ತೀಸ್ಗಢದ ಎಲ್ಲಾ ಮದರಸಾ, ಮಸೀದಿ ಮತ್ತು ದರ್ಗಾಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ರಾಜ್ಯ ವಕ್ಫ್ ಮಂಡಳಿ ಆದೇಶಿಸಿದೆ. ರಾಜ್ಯದಲ್ಲಿ 3,287 ಮಸೀದಿಗಳಿವೆ. ಈ ಕುರಿತು ಮಂಡಳಿಯ ಅಧ್ಯಕ್ಷ ಡಾ. ಸಲೀಂ ರಾಜ್ ಮಾತನಾಡಿ, ಎಲ್ಲಾ ಮಸೀದಿಗಳು ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ, ಅದರ ಫೋಟೋವನ್ನು ಮಂಡಳಿಯ ಪೋರ್ಟಲ್ಗೆ (ವೆಬ್ಸೈಟ್ಗೆ) ಕಳುಹಿಸುವುದು ಅವಶ್ಯಕವಾಗಿದೆ. ಫೋಟೋದ ಕೆಳಗೆ ಸ್ಥಳ ಮತ್ತು ಯಾವ ಸಮಯದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು ಎಂಬುದನ್ನು ದಾಖಲಿಸಿ ಕಳುಹಿಸಬೇಕು. ಯಾವ ಮಸೀದಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದಿಲ್ಲವೋ, ಅದನ್ನು ಪಾಕಿಸ್ತಾನಿ ಎಂದು ಪರಿಗಣಿಸಲಾಗುವುದು.
ಸಂಪಾದಕೀಯ ನಿಲುವುಇಂತಹ ಆದೇಶವನ್ನು ದೇಶದ ಪ್ರತಿಯೊಂದು ಮಸೀದಿ, ಮದರಸಾ ಮತ್ತು ದರ್ಗಾಗಳಿಗೆ ನೀಡಬೇಕು! ನಿಜವೆಂದರೆ, ಇಂತಹ ಆದೇಶ ಏಕೆ ನೀಡಬೇಕಾಗಿದೆ ಎಂಬುದನ್ನು ಸಹ ವಿಚಾರ ಮಾಡುವುದು ಅವಶ್ಯಕವಾಗಿದೆ. ಆದೇಶ ನೀಡದಿದ್ದರೂ ಧ್ವಜ ಹಾರಿಸದವರನ್ನು ‘ಪಾಕಿಸ್ತಾನಿ’ಗಳೆಂದು ಘೋಷಿಸಿ, ಆ ಕಟ್ಟಡಗಳನ್ನು ವಶಪಡಿಸಿಕೊಂಡು, ಸಂಬಂಧಿತ ಮುಖ್ಯಸ್ಥರನ್ನು ಜೈಲಿಗೆ ಹಾಕಬೇಕು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ