‘ಕೇಸರಿ ಭಯೋತ್ಪಾದನೆ’ಯ ಷಡ್ಯಂತ್ರ ವಿಫಲವಾದ ನಂತರ ಆವ್ಹಾಡ್ರ ಕೂಗಾಟ !

ಮುಂಬಯಿ – ಹಿಂದೂ ಧರ್ಮ ಬೇರೆ ಮತ್ತು ಸನಾತನ ಧರ್ಮ ಬೇರೆ. ಹಿಂದೂ ಧರ್ಮ ಎಂದರೆ ಸನಾತನ ಧರ್ಮವಲ್ಲ. ಸನಾತನ ಧರ್ಮವು ಹಿಂದೂ ಧರ್ಮವನ್ನು ಹಾಳುಮಾಡಿದೆ. ನಾವು ಕೂಡ ಹಿಂದೂಗಳು. ನಮಗೂ ಹಿಂದೂ ಧರ್ಮದ ಬಗ್ಗೆ ಅಭಿಮಾನ ಇದೆ, ಹೆಮ್ಮೆ ಇದೆ. ಸನಾತನ ಧರ್ಮವೇ ಹಿಂದೂ ಧರ್ಮ ಎಂದು ಕೆಲವರು ಗೊಂದಲ ಮಾಡುತ್ತಿದ್ದಾರೆ. ಆ ಬಲೆಗೆ ಬೀಳಬೇಡಿ. ಸನಾತನ ಎಂದರೆ ‘ಬದಲಾಯಿಸಲಾಗದ ವ್ಯವಸ್ಥೆ’, ಹಳೆಯ, ಪ್ರಾಚೀನ ಎಂದರ್ಥ. ಛತ್ರಪತಿ ಶಿವಾಜಿ ಮಹಾರಾಜರು ಮೊದಲು ಸನಾತನ ಧರ್ಮವನ್ನು ವಿರೋಧಿಸಿದರು. ಅವರ ಪಟ್ಟಾಭಿಷೇಕಕ್ಕೆ ವಿರೋಧವಿತ್ತು, ಅದನ್ನು ಅವರು ವಿರೋಧಿಸಿ ಪಟ್ಟಾಭಿಷೇಕ ಮಾಡಿಸಿಕೊಂಡರು. ಸನಾತನ ವಿಕೃತಿಗೆ ಶಾಹು, ಫುಲೆ, ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಅಂಬೇಡ್ಕರ್ ಅವರು ಸನಾತನ ಧರ್ಮದಿಂದ ಬಂದಿದ್ದ ಮನುಸ್ಮೃತಿಯನ್ನು ಸುಟ್ಟುಹಾಕಿದರು. ಪ್ರಗತಿಪರ ಮಹಾರಾಷ್ಟ್ರದಲ್ಲಿ ಸನಾತನಿ ವಿಕೃತಿಯ ವಿರುದ್ಧ ಜನರು ಇದ್ದಾರೆ ಎಂದು ಶರದ್ಚಂದ್ರ ಪವಾರ್ ಬಣದ ಶಾಸಕ ಜಿತೇಂದ್ರ ಆವ್ಹಾಡ್ ಅವರು ವಾಹಿನಿಗಳ ಜೊತೆ ಮಾತನಾಡುತ್ತಾ ಸನಾತನ ಧರ್ಮದ ಬಗ್ಗೆ ಅತ್ಯಂತ ದ್ವೇಷಪೂರ್ಣ ಮತ್ತು ಇತಿಹಾಸ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್