
ಮುಂಬಯಿ – ಗೊರೇಗಾವ, ಜೆ.ಜೆ. ಮಾರ್ಗ ಮತ್ತು ಸಚಿವಾಲಯ ಈ ಸ್ಥಳಗಳಲ್ಲಿನ ಪೊಲೀಸ ಠಾಣೆಯಲ್ಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರ ವಾಹನ ಸ್ಪೋಟಿಸಲಾಗುವುದೆಂದು ಈಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಈಮೇಲ್ನ ‘ಐಪಿ ಲೊಕೇಶನ್’ ಆಧಾರದಲ್ಲಿ ಬೆದರಿಕೆಯ ಮೇಲ್ ಎಲ್ಲಿಂದ ಮತ್ತು ಯಾರು ಕಳುಹಿಸಿದ್ದಾರೆ ? ಪೊಲೀಸರು ಇದರ ಶೋಧ ನಡೆಸುತ್ತಿದ್ದಾರೆ.
ಈ ಹಿಂದೆ ಓರ್ವ ಯುವಕನು ಪೊಲೀಸ ಠಾಣೆಗೆ ದೂರವಾಣಿ ಕರೆ ಮಾಡಿ ಉಪಮುಖ್ಯಮಂತ್ರಿ ಶಿಂದೆ ಇವರಿಗೆ ಜೀವ ಬೆದರಿಕೆ ಕೂಡ ನೀಡಿದ್ದನು; ಆದರೆ ಬೆದರಿಕೆ ನೀಡುವ ಯುವಕನ ಶೋಧ ನಡೆಸಿದ ನಂತರ ಅವನು ಮನೋರೋಗಿ ಇರುವನೆಂದು ಪೊಲೀಸರು ಹೇಳಿದ್ದರು. ಇದಲ್ಲದೆ ಈ ಹಿಂದೆ ಕೂಡ ಕೆಲವು ರಾಜಕೀಯ ನಾಯಕರಿಗೂ ಜೀವ ಬೆದರಿಕೆ ಬಂದಿದ್ದವು; ಆದರೆ ಇದರಲ್ಲಿ ಸತ್ಯ ಕಂಡು ಬರಲಿಲ್ಲ, ಹೀಗೆ ಇದ್ದರು ಈ ಪ್ರಕರಣದಲ್ಲಿ ೩ ಪೊಲೀಸ ಠಾಣೆಯಲ್ಲಿ ಬಂದಿರುವ ಬೆದರಿಕೆಯ ಬಗ್ಗೆ ಪೊಲೀಸರು ತ್ವರಿತ ತನಿಖೆ ಆರಂಭಿಸಿದ್ದಾರೆ.
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.