ಸರ್ವೋಚ್ಚ ನ್ಯಾಯಾಲಯವು ಮುಂಬಯಿ ಉಚ್ಚ ನ್ಯಾಯಾಲಯದ ಹೇಳಿಕೆಗೆ ಆಕ್ಷೇಪ !

ನವದೆಹಲಿ – ಸಂವಿಧಾನದ ಕಲಂ ೨೧ ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ ಬದುಕುವ ಮೂಲಭೂತ ಹಕ್ಕಿದೆ. ಒಬ್ಬ ಮಹಿಳೆಯನ್ನು ‘ಕಾನೂನುಬಾಹಿರ ಹೆಂಡತಿ’ ಅಥವಾ ‘ನಂಬಿಕೆ ದ್ರೋಹಿ ಪ್ರಿಯತಮೆ’ ಎಂದು ಕರೆಯುವುದು ಭಾರತೀಯ ಸಂವಿಧಾನದ ಕಲಂ ೨೧ ರ ಅಡಿಯಲ್ಲಿ ಆ ಮಹಿಳೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇಂತಹ ಪದಗಳನ್ನು ಬಳಸುವುದು ಸಂವಿಧಾನದ ನೈತಿಕತೆ ಮತ್ತು ಆದರ್ಶಗಳಿಗೆ ವಿರುದ್ಧವಾಗಿದೆ. ಮದುವೆ ರದ್ದು ಪಡಿಸುವ ಮಹಿಳೆಯನ್ನು ‘ಕಾನೂನುಬಾಹಿರ ಹೆಂಡತಿ’ ಎಂದು ಕರೆಯುವುದು ಅತ್ಯಂತ ತಪ್ಪು. ಇದು ಆಕೆಯ ಘನತೆಗೆ ಧಕ್ಕೆ ತರುತ್ತದೆ. ವಿಚ್ಛೇದನ ಪ್ರಕರಣಗಳಲ್ಲಿ ಮುಂಬಯಿ ಉಚ್ಚ ನ್ಯಾಯಾಲಯವು ಇಂತಹ ವಿಶೇಷಣಗಳನ್ನು ಬಳಸಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೀಠವು ಗಮನಿಸಿದೆ.
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!
ಶೂಟರ್ ಜಸ್ಪಾಲ್ ರಾಣಾ ಅವರ 49ನೇ ವಯಸ್ಸಿನಲ್ಲಿ ನಿಧನ