ಸರ್ವೋಚ್ಚ ನ್ಯಾಯಾಲಯವು ಮುಂಬಯಿ ಉಚ್ಚ ನ್ಯಾಯಾಲಯದ ಹೇಳಿಕೆಗೆ ಆಕ್ಷೇಪ !

ನವದೆಹಲಿ – ಸಂವಿಧಾನದ ಕಲಂ ೨೧ ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ ಬದುಕುವ ಮೂಲಭೂತ ಹಕ್ಕಿದೆ. ಒಬ್ಬ ಮಹಿಳೆಯನ್ನು ‘ಕಾನೂನುಬಾಹಿರ ಹೆಂಡತಿ’ ಅಥವಾ ‘ನಂಬಿಕೆ ದ್ರೋಹಿ ಪ್ರಿಯತಮೆ’ ಎಂದು ಕರೆಯುವುದು ಭಾರತೀಯ ಸಂವಿಧಾನದ ಕಲಂ ೨೧ ರ ಅಡಿಯಲ್ಲಿ ಆ ಮಹಿಳೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇಂತಹ ಪದಗಳನ್ನು ಬಳಸುವುದು ಸಂವಿಧಾನದ ನೈತಿಕತೆ ಮತ್ತು ಆದರ್ಶಗಳಿಗೆ ವಿರುದ್ಧವಾಗಿದೆ. ಮದುವೆ ರದ್ದು ಪಡಿಸುವ ಮಹಿಳೆಯನ್ನು ‘ಕಾನೂನುಬಾಹಿರ ಹೆಂಡತಿ’ ಎಂದು ಕರೆಯುವುದು ಅತ್ಯಂತ ತಪ್ಪು. ಇದು ಆಕೆಯ ಘನತೆಗೆ ಧಕ್ಕೆ ತರುತ್ತದೆ. ವಿಚ್ಛೇದನ ಪ್ರಕರಣಗಳಲ್ಲಿ ಮುಂಬಯಿ ಉಚ್ಚ ನ್ಯಾಯಾಲಯವು ಇಂತಹ ವಿಶೇಷಣಗಳನ್ನು ಬಳಸಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೀಠವು ಗಮನಿಸಿದೆ.
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !