ಮಾಲವಣಿ (ಮುಂಬಯಿ ): ಮತಾಂಧ ಮುಸಲ್ಮಾನ ಕುಟುಂಬದಿಂದ ರಾಷ್ಟ್ರಧ್ವಜಕ್ಕೆ ವಿರೋಧ !

ರಾಷ್ಟ್ರಧ್ವಜದ ದಾರ ಕತ್ತರಿಸಿದ ಮತಾಂತರಗೊಂಡ ಮುಸಲ್ಮಾನ ಮಹಿಳೆ !

ಮುಂಬಯಿ – ಮಾಲಾಡ ಪಶ್ಚಿಮ ಮಾಲವಣಿ ಪ್ರದೇಶದಲ್ಲಿ ಸುಖ ಶಾಂತಿ ಸೇವಾ ಸಂಘದ ಅಪಾರ್ಟ್ಮೆಂಟ್ ನಲ್ಲಿ ನಡೆದ ಧ್ವಜಾರೋಹಣದ ನಂತರ ಮನೆ ಎದುರಿಗೆ ರಾಷ್ಟ್ರಧ್ವಜ ಹಾಕಲು ವಿರೋಧಿಸಿದ ನಾಜಿಯ ಮತಿಯುಲ್ ಅಬ್ದುಲ್ ರಹಮಾನ್ ಅನ್ಸಾರಿ (ಮದುವೆಯ ಮುಂಚಿನ ಹೆಸರು ನಂದಿನಿ ಶಿಂದೆ) ಎಂಬ ಮಹಿಳೆಯು ಚಾಕುವಿನಿಂದ ರಾಷ್ಟ್ರಧ್ವಜದ ದಾರವನ್ನು ಕತ್ತರಿಸಿದಳು ಮತ್ತು ರಾಷ್ಟ್ರಧ್ವಜದ ಕಂಬ ಕೆಡವಲು ಪ್ರಯತ್ನಿಸಿದಳು. ಕಾರ್ಯಕ್ರಮಕ್ಕೆ ಬಂದಿದ್ದ ಜನರನ್ನು ಅವಾಚ್ಯ ಪದಗಳಲ್ಲಿ ಬೈದಳು. ಈ ಪ್ರಕ್ರಣಕ್ಕೆ ಸಂಬಂಧಿಸಿ ಅಪಾರ್ಟ್ಮೆಂಟ್ ಸದಸ್ಯರು ಈ ಮಹಿಳೆಯ ಮತ್ತು ಆಕೆಯ ಮತಾಂಧ ಕುಟುಂಬದ ವಿರುದ್ಧ ಎಫ್.ಐ.ಆರ್.ದಾಖಲಿಸಿದ್ದಾರೆ.

ಮತಾಂಧ ಮಹಿಳೆ ನಾಜಿಯಾ ಅನ್ಸಾರಿ, ಆಕೆಯ ಪತಿ ಮತ್ತು ಮಾವ ಈ ಮೂವರು ಹಿಂದುಗಳ ಬಗ್ಗೆ ಅವಾಚ್ಯ ಪದಗಳನ್ನು ಬಳಸಿರುವ ಆರೋಪವನ್ನು ಎಫ್. ಐ. ಆರ್ ನಲ್ಲಿ ಮಾಡಲಾಗಿದೆ. ಕಳೆದ ಬಾರಿ ಮನೆಯ ಹತ್ತಿರದ ಅಪಾರ್ಟ್ಮೆಂಟ್ ನಲ್ಲಿ ಫಲಕ ಹಾಕಿದ್ದಕ್ಕೆ ನಡೆದ ವಿವಾದವನ್ನು ಮನಸ್ಸಿನಲ್ಲಿಟ್ಟುಕೊಂಡ ಈ ಮಹಿಳೆ, ಆಗಸ್ಟ್ ೧೫ರಂದು ಆ ಫಲಕದ ಹತ್ತಿರ ರಾಷ್ಟ್ರಧ್ವಜ ಹಾಕಿದ್ದೇಕೆ? ಎಂದು ಕೇಳುತ್ತಾ ಧ್ವಜ ಕಂಬ ಕೆಡವಲು ಪ್ರಯತ್ನಿಸಿದಳು. ಮಹಿಳೆಯ ಈ ಕೃತ್ಯವನ್ನು ಅಲ್ಲಿನ ನಿವಾಸಿಗಳು ಸೆರೆಹಿಡಿದಿದ್ದರು ಮತ್ತು ಪೊಲೀಸರಿಗೆ ಇದರ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. (ಭಾರತದ ಬಗ್ಗೆ ಇಷ್ಟೊಂದು ತಿರಸ್ಕಾರ ಅನಿಸುವವರ ಮೂಲವನ್ನು ಪೊಲೀಸರು ಹುಡುಕಿ ತೆಗೆಯುವುದು ಅತ್ಯಾವಶ್ಯಕವಾಗಿದೆ. ಅವರ ನಿಷ್ಠೆ ಯಾವ ದೇಶದ ಬಗ್ಗೆ ಇದೆ? ಎಂಬುದನ್ನು ನೋಡಬೇಕು! – ಸಂಪಾದಕರು).

  • ಮುಸಲ್ಮಾನರ ಜೊತೆಗೆ ನಿಕಾಹ ಮಾಡಿಕೊಂಡ ನಂತರ ಹಿಂದೂ ಯುವತಿಯರು ರಾಷ್ಟ್ರ ವಿರೋಧಿ ಹೇಗೆ ಆಗುತ್ತಾರೆ, ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ! ಮತಾಂತರಗೊಂಡ ಹಿಂದೂ ಯುವತಿಯರಲ್ಲಿ ರಾಷ್ಟ್ರ ದ್ವೇಷದ ವಿಷವನ್ನು ಮತಾಂಧರು ಹೇಗೆ ಬಿತ್ತುತ್ತಾರೆ ಎಂಬುದು ಕೂಡ ಇದರಿಂದ ತಿಳಿದು ಬರುತ್ತದೆ !
  • ಭಾರತದ ರಾಷ್ಟ್ರಧ್ವಜವನ್ನು ದ್ವೇಷಿಸುವ ಮತ್ತು ಭಾರತವನ್ನು ಸ್ವಂತ ದೇಶವೆಂದು ಭಾವಿಸದ ಮುಸಲ್ಮಾನರು ಬೇರೆ ದೇಶಕ್ಕೆ ಹೋಗಬಹುದು ಎಂದು ಹಿಂದೂಗಳು ಮುಸಲ್ಮಾನರಿಗೆ ಯಾವಾಗ ನೇರವಾಗಿ ಹೇಳುವರು?
  • ವಿಭಜನೆಯ ಸಮಯದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದಲ್ಲಿನ ಎಲ್ಲಾ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹೇಳಿದ್ದರು ; ಆದರೆ ಕಾಂಗ್ರೆಸ್ ಅವರ ಮಾತು ಕೇಳಲಿಲ್ಲ. ಅದರ ಪರಿಣಾಮ ಇಂದು ಭಾರತ ಅನುಭವಿಸುತ್ತಿದೆ!