ಲವ್ ಜಿಹಾದ್ : ವಸಿಫ್ ಅನ್ಸಾರಿ ಕಿರುಕುಳಕ್ಕೆ ಬೇಸತ್ತು ಹಿಂದೂ ಯುವತಿಯ ಆತ್ಮಹತ್ಯೆ !

‘ಮದುವೆಯಾಗು, ಇಲ್ಲದಿದ್ದರೆ ಅಶ್ಲೀಲ ಚಿತ್ರಗಳನ್ನು ಬಿತ್ತರಿಸಿ ನಿನ್ನ ಮೇಲೆ ಆ್ಯಸಿಡ್ ಎರಚುವೆ’ ಎಂದು ಬೆದರಿಕೆ !

ಮೈನ್‌ಪುರಿ (ಉತ್ತರ ಪ್ರದೇಶ) – ಜುಲೈ 29 ರಂದು ಹಿಂದೂ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಮುಹಮ್ಮದ್ ವಸಿಫ್ ಅನ್ಸಾರಿ ಎಂಬ ಲವ್ ಜಿಹಾದಿಯು ಯುವತಿಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದ. ಹಾಗೆ ಮಾಡದಿದ್ದರೆ ಆಕೆಯ ಅಶ್ಲೀಲ ಫೋಟೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಆಕೆಯ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ. ಈ ಕಿರುಕುಳದಿಂದ ಬೇಸತ್ತ ಆಕೆ ತನ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

1. ಯುವತಿಯು ‘ಬಿಎಸ್ಸಿ’ ಓದುತ್ತಿದ್ದು, ಮೊಹಮ್ಮದ್ ದೆಹಲಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.

2. ಯುವತಿಯ ತಂದೆ ಆಗಸ್ಟ್ 3 ರಂದು ಪೊಲೀಸರಿಗೆ ದೂರು ನೀಡಿದ ನಂತರ ಮಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿತ್ತು.

3. ಮೈನ್‌ಪುರಿ ಪೊಲೀಸ್ ಆಯುಕ್ತ ವಿನೋದ್ ಕುಮಾರ್ ಅವರು ಆರೋಪಿಯನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ದೂರಿನಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ನೀಡಿದ ಸಂತ್ರಸ್ತೆಯ ತಂದೆ !

ಮೃತಪಟ್ಟ ಯುವತಿಯ ತಂದೆಯು ತಮ್ಮ ದೂರಿನಲ್ಲಿ;

1. ನನ್ನ ಮಗಳು ಘರನಾಜಪುರ ಪ್ರದೇಶದ ನಿವಾಸಿ ವಸಿಫ್ ಅನ್ಸಾರಿಯ ಈ ಕೃತ್ಯಗಳ ಬಗ್ಗೆ ನಮಗೆ ಹೇಳಿದ್ದಳು. ಕೇವಲ ಅಪಕೀರ್ತಿಯ ಭಯದಿಂದ ನಾನು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಲಿಲ್ಲ.

2. ಈ ಬಗ್ಗೆ ವಸಿಫ್ ತಂದೆ ಅಸ್ಲಾಂ ಮತ್ತು ಸಹೋದರ ಸಲೀಂ ಅವರಿಗೆ ನಾನು ದೂರು ನೀಡಿದಾಗ ಅವರು ನನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಸಿಫ್ ನೊಂದಿಗೇ ನಿನ್ನ ಮಗಳ ಮದುವೆ ಮಾಡುತ್ತೇವೆ ಎಂದು ಬೆದರಿಸಿದರು.

3. ವಸಿಫ್ ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳು.

  • ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನಿ ದ್ದರೂ ಕೂಡ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ. ಕೇವಲ ಕಾನೂನು ಮಾಡುವುದರಿಂದಲ್ಲ ಹಿಂದೂಗಳಲ್ಲಿ, ವಿಶೇಷವಾಗಿ ಹಿಂದೂ ಯುವತಿಯರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವೆಂದು ಇದರಿಂದ ತಿಳಿದುಬರುತ್ತದೆ !
  • ಇಂತಹ ಕಾಮುಕ ಮುಸ್ಲಿಮರನ್ನು ಗಲ್ಲಿಗೇರಿಸಲು ಸರಕಾರವು ನ್ಯಾಯಾಲಯಕ್ಕೆ ಒತ್ತಾಯಿಸಬೇಕು !