ಇಲ್ಲಿಯವರೆಗೆ ೫ ಜನರ ಸಾವು !

ಡೆಹರಾಡೂನ್ (ಉತ್ತರಾಖಂಡ) – ರಾಜ್ಯದಲ್ಲಿ ಕಾಳ್ಗಿಚ್ಚು ಇನ್ನೂ ಹಿಡಿತಕ್ಕೆ ಬಂದಿಲ್ಲ. ಈ ಬೆಂಕಿ ಅನೇಕ ಗ್ರಾಮಗಳಿಗೆ ಹಬ್ಬಿದೆ. ಕಳೆದ ಕೆಲವು ದಿನದಲ್ಲಿ ರಾಜ್ಯದಲ್ಲಿ ಬೆಂಕಿಯ ಸುಮಾರು ೧೧೦ ಬೇರೆ ಬೇರೆ ಘಟನೆಗಳು ಘಟಿಸಿವೆ. ಬೆಂಕಿಯಿಂದ ರಾಜ್ಯದಲ್ಲಿನ ಸುಮಾರು ೧೬೭.೨ ಹೆಕ್ಟರ್ ಕಾಡು ಸುಟ್ಟು ನಾಶವಾಗಿದೆ, ಹಾಗೂ ೫ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಕಿ ನಂದಿಸುವುದಕ್ಕಾಗಿ ಅರಣ್ಯ ಇಲಾಖೆಯ ಸಹಿತ ಸ್ಥಳೀಯ ಜನರು ಕೂಡ ಶ್ರಮ ವಹಿಸುತ್ತಿದ್ದಾರೆ. ಕಾಳ್ಗಿಚ್ಚನ್ನು ನಂದಿಸುವುದಕ್ಕಾಗಿ ಸೈನ್ಯದ ಹೆಲಿಕಾಪ್ಟರ್ ನ ಉಪಯೋಗ ಕೂಡ ಮಾಡುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!