ಕಡಬ (ಕರ್ನಾಟಕ) ಇಲ್ಲಿ ಅಕ್ರಮವಾಗಿ ನಡೆಯುವ ಕಸಾಯಿಖಾನೆಯ ಮೇಲೆ ದಾಳಿ ! – ಮೂರು ಮುಸಲ್ಮಾನರ ಬಂಧನ

ಕಡಬ – ಇಲ್ಲಿ ಅಕ್ರಮವಾಗಿ ನಡೆಯುವ ಕಸಾಯಿ ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಹಾಗೂ ಅಲ್ಲಿಂದ ಗೋಮಾಂಸ, ವಾಹನ ಮತ್ತು ಇತರ ವಸ್ತುಗಳು ವಶಪಡಿಸಿಕೊಂಡಿದ್ದಾರೆ. ಝುಕಾರಿಯ, ಶೀಯಾಬ್ ಮತ್ತು ಮುನವ್ವರ್ ಹುಸೇನ್ ಎಂದು ಬಂಧಿತರ ಹೆಸರುಗಳಾಗಿವೆ. ಹಾಗೂ ಯಾಹ್ಯಾ ಮತ್ತು ಸುಲೇಮಾನ್ ಇವರಿಬ್ಬರೂ ಪರಾರಿ ಆಗಿದ್ದಾರೆ .

ಸಂಪಾದಕೀಯ ನಿಲುವು

ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಿದರೆ ಆಗ ಇತರರನ್ನು ಹದ್ದುಬಸ್ತಿನಲ್ಲಿ ಇಡಬಹುದು !