
(ಮೌಲಾನಾ ಎಂದರೆ ಇಸ್ಲಾಮಿಕ್ ಅಭ್ಯಾಸಕ)
ದೆಹಲಿ – ‘ ಬಾಬರಿ ಮಸೀದಿಗೆ ಸಂಬಂಧಿಸಿದಂತೆ ನಾವು ಸಂಯಮದಿಂದ ಇದ್ದೆವು; ಆದರೆ ಜ್ಞಾನವಾಪಿಯ ವಿಷಯದಲ್ಲಿ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಬೀದಿಗಿಳಿದು ನಾವು ಹೋರಾಟ ಮಾಡೋಣ’, ಎಂದು ಪ್ರಚೋದನಕಾರಿ ಹೇಳಿಕೆಯನ್ನು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ತೌಕೀರ್ ರಝಾ ನೀಡಿದ್ದಾರೆ. ಅವರು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ‘ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ, ನಮಗೆ ನಮ್ಮ ಪಾಲು(ಹಕ್ಕು) ಬೇಕಾಗಿದೆ’, ಎಂದೂ ಮೌಲಾನಾ ರಜಾ ಹೇಳಿದರು.
ಮೌಲಾನಾ ರಜಾ ಮಾತನಾಡಿ, ಆಂಗ್ಲರು ‘ಒಡೆದು ಆಳುವ’ ನೀತಿಯನ್ನು ಅನುಸರಿಸಿ ದೇಶವನ್ನು ನಡೆಸಿದರು. ಇಂದು ‘ಕಪ್ಪು ಆಂಗ್ಲರು ’ ದೇಶವನ್ನು ಆಳುತ್ತಿದ್ದಾರೆ. ಸಧ್ಯಕ್ಕೆ ದೇಶದಲ್ಲಿ ಕಾನೂನು ಮುಗಿಸುವ ಪ್ರಯತ್ನಗಳು ನಡೆಯುತ್ತಿವೆ. (ನ್ಯಾಯಾಲಯದ ತೀರ್ಪಿಗೆ ಬಗ್ಗದೇ ಬೀದಿಗಿಳಿದು ಹೋರಾಡುವ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ದೇಶದ ಕಾನೂನು ಸುವ್ಯವಸ್ಥೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೀರಿ. ಇದು ಸಾರ್ವಜನಿಕರಿಗೆ ಕಂಡು ಬರುತ್ತಿದೆ! – ಸಂಪಾದಕ)
ಸಂಪಾದಕೀಯ ನಿಲುವುಹಿಂದೂತ್ವನಿಷ್ಟರ ವಿರುದ್ಧ ತಥಾಕಥಿತ ದ್ವೇಷಪೂರಿತ ಭಾಷಣ(ಹೇಟ ಸ್ಪೀಚ) ಮಾಡಿದ ಪ್ರಕರಣದಲ್ಲಿ ಸುಮ್ಮ ಸುಮ್ಮನೆ ದೂರು ದಾಖಲಿಸುವ ಪೊಲೀಸರಿಗೆ ಈಗ ಮೌಲಾನಾ ತೌಕೀರ್ ರಜಾ ಅವರ ಈ ಹೇಳಿಕೆ ದ್ವೇಷಪೂರಿತವಾಗಿದೆಯೆಂದು ಅನಿಸುತ್ತಿಲ್ಲವೇ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !