ನಮಗೆ ಜಾತ್ಯತೀತತೆ ಕಲಿಸಬೇಡಿ, ಇದು ಹಿಂದುಗಳ ದೇಶವಾಗಿದೆ ಮತ್ತು ಇರಲಿದೆ ! – ಹಿಮಂತ ಬಿಸ್ವ ಸರಮಾ Himanta Biswa Sarma

ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ್ ಬಿಸ್ವ ಶರ್ಮ ಇವರ ಸ್ಪಷ್ಟೀಕರಣ !

ರಾಯಪುರ (ಛತ್ತಿಸ್ಗಢ) – ನಾವು ಹಿಂದುಗಳಾಗಿದ್ದೇವೆ. ನಮಗೆ ಯಾರು ಜಾತ್ಯತೀತತೆ ಕಲಿಸಬಾರದು. ಜಾತ್ಯತೀತ aMdre, ಯಾರೋ ಶ್ರೀ ರಾಮನ ದೇವಸ್ಥಾನ ನಡೆಸಮ ಮಾಡಿ ಬಾಬರನ ಹೆಸರಿನಲ್ಲಿ ಮಸೀದಿ ಕಟ್ಟುವರು ಎಂದು ಆಗುವುದಿಲ್ಲ. ಇದು ಹಿಂದುಗಳ ದೇಶವಾಗಿದೆ ಮತ್ತು ಮುಂದೆ ಕೂಡ ಇರಲಿದೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಹೇಳಿದರು. ಮುಖ್ಯಮಂತ್ರಿ ಸರಮಾ ಇವರು ಮಾತು ಮುಂದುವರಿಸಿ, ನಾವು ಹಿಂದೂಗಳು ‘ವಸುದೈವ ಕುಟುಂಬಕಂ’ನ (ಸಂಪೂರ್ಣ ಪೃಥ್ವಿ ಇದೇ ಕುಟುಂಬವಾಗಿದೆ) ಇದರ ಯೋಚನೆ ಮಾಡುತ್ತೇವೆ. ಈ ಸಿದ್ಧಾಂತ ನಾವೇ ಜಗತ್ತಿಗೆ ನೀಡಿದ್ದೇವೆ ಎಂದು ಹೇಳಿದರು.