ಮುಖದ ಮೇಲೆ ತೊಂದರೆದಾಯಕ ಶಕ್ತಿಯ ಆವರಣವು ಅರಿವಾದರೆ ಅದಕ್ಕೆ ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯಗಳು
ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.
ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖಮುದ್ರೆಯ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.
ಅವರ ಚರಣಗಳಿಂದ ಸತತವಾಗಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿರುತ್ತದೆ. ಸಂತರಲ್ಲಿನ ಚೈತನ್ಯದ ಲಾಭವಾಗಬೇಕೆಂಬುದಕ್ಕಾಗಿಯೇ ಅವರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಪದ್ಧತಿಯಿದೆ.
‘ಮಹಾಲಕ್ಷ್ಮೀದೇವಿ, ನಿನ್ನ ಸಲುವಾಗಿಯಾದರೂ ಈ ಕಮಲಪೀಠದಲ್ಲಿ ಕಮಲಗಳು ಅರಳಲಿ. ನಿನ್ನ ಕೃಪಾಶೀರ್ವಾದವು ನಮ್ಮ ಮೇಲೆ ಸದಾ ಇರಲಿ’ ಎಂದು ಪ್ರಾರ್ಥನೆ ಮಾಡಿದೆನು. ಅನಂತರ ಸೂಕ್ಷ್ಮದಲ್ಲಿಂದ ಶ್ರೀಮಹಾಲಕ್ಷ್ಮೀದೇವಿಯ ಚಿತ್ರವನ್ನು ಕಮಲಪೀಠದಲ್ಲಿ ಇರಿಸಿದೆನು.
ಎಲ್ಲಿಂದಲೋ ಈ ಸಂಸಾರದಲ್ಲಿ ಒಟ್ಟಾಗಿದ್ದೇವೆ, ಸಿಕ್ಕಿರುವ ಎಲ್ಲಾ ಜೀವಗಳು ಕೆಲವು ಕಾಲಕ್ಕಾಗಿ ಒಟ್ಟಿಗೆ ಉಳಿದು ಸಮಯ ಬಂದಾಗ ಸ್ತ್ರೀ, ಪುತ್ರ, ಧನಧಾನ್ಯ ಇತ್ಯಾದಿ ಸಂಪತ್ತನ್ನು ಹಾಗೂ ಪ್ರೀತಿಪಾತ್ರರಾದವರನ್ನು ಬಿಟ್ಟು ಅವರಿಂದ ಬೇರೆಯಾಗುತ್ತಾರೆ.
ನನ್ನ ಚಿತ್ರಗಳನ್ನು ನೋಡಿ ಗುರುದೇವರು ನಗಬಹುದೇನೋ ಎಂದು ಅನಿಸಿತು; ಆದರೆ ಹಾಗೇನು ಆಗಲಿಲ್ಲ. ಯಾರಾದರೊಬ್ಬ ಉಚ್ಚ ಮಟ್ಟದ ಕಲಾಕಾರನನ್ನು ಪ್ರಶಂಸಿಸುವಂತೆ ಪ.ಪೂ. ಗುರುದೇವರು ನನ್ನ ಪ್ರಶಂಸೆಯನ್ನು ಮಾಡಿದರು.
ಸೌ. ಗಾಯತ್ರಿ ಈರಣ್ಣಾ ನಾಗಠಾಣ ಇವರ ಬಗ್ಗೆ ಹೇಳಿದ ಪೂ. ರಮಾನಂದಣ್ಣನವರು ‘ಗುರುಸೇವೆಯ ತೀವ್ರ ಹಂಬಲವಿದ್ದರೆ ಹಾಗೂ ತೀವ್ರ ಇಚ್ಛಾಶಕ್ತಿಯಿದ್ದರೆ ಎಂತಹ ಪರಿಸ್ಥಿತಿಯನ್ನೂ ಸಹ ಜಯಿಸಿ ಗುರುಸೇವೆಯನ್ನು ಮಾಡಬಹುದು ಎನ್ನುವುದಕ್ಕೆ ಸೌ. ಗಾಯತ್ರಿ ನಾಗಠಾಣ ಆದರ್ಶರಾಗಿದ್ದಾರೆ’ ಎಂದರು.
ವಾಸ್ತವದಲ್ಲಿ, ಸಮರ್ಥರು ಭಗವಾನ ಶ್ರೀ ರಾಮಚಂದ್ರನನ್ನು ‘ಸಮರ್ಥ’ ಎಂದು ಕರೆದಿದ್ದಾರೆ. ತನ್ನ ಸ್ವಂತ ಶಕ್ತಿಯಿಂದ ಎಲ್ಲವನ್ನೂ ಮಾಡಬಲ್ಲವನು ಸಮರ್ಥ ! ರಾಮದಾಸ ಸ್ವಾಮಿಯವರು ಯಾವಾಗಲೂ ‘ಜಯ ಜಯ ರಘುವೀರ ಸಮರ್ಥ !’ ಎಂದು ಪ್ರಭು ಶ್ರೀರಾಮನ ಸ್ತುತಿ ಮಾಡುತ್ತಿದ್ದರು.
ಸಂತರ ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸಲು ಆರಂಭಿಸಿದಾಗ ಮೊದಲು ಅರಿವಾಗದ ಅವರ ಅನಾಹತ ಚಕ್ರದ ಮೇಲಿನ ತೊಂದರೆಯು ಹೊರಹೊಮ್ಮಿತು ಹಾಗೂ ಕೆಟ್ಟ ಶಕ್ತಿಗಳು ಆ ಸಂತರ ಅನಾಹತ ಚಕ್ರದ ಮೇಲಿನ ತೊಂದರೆಯನ್ನು ಅಪ್ರಕಟವಾಗಿಟ್ಟು ಮೋಸಗೊಳಿಸುತ್ತಿರುವುದು ಅರಿವಾಯಿತು.
ಸಾಧಕರು ಬಟ್ಟೆಗಳ ಹೊರಗೆ ಬಂದ ಎಳೆಗಳನ್ನು ಕೂಡಲೇ ಕತ್ತರಿಸಬೇಕು. ಇತರರ ಬಟ್ಟೆಗಳ ಎಳೆಗಳು ಹೊರಗೆ ಬಂದಿರುವುದು ಕಾಣಿಸಿದರೆ ಅವರಿಗೂ ಎಳೆಗಳನ್ನು ಕತ್ತರಿಸುವ ಬಗ್ಗೆ ಹೇಳಬೇಕು. ‘ಈ ರೀತಿಯ ಕೃತಿಗಳ ಮೂಲಕ ಈಶ್ವರನ ‘ವ್ಯವಸ್ಥಿತ’ವೆಂಬ ಗುಣವನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸಾಧಕರು ತಮ್ಮ ಸಮಸ್ಯೆಗಳಿಗಾಗಿ ಮಾರ್ಗದರ್ಶನ ಪಡೆಯುವುದರೊಂದಿಗೆ ವಸ್ತುಸ್ಥಿತಿಯನ್ನೂ (ಸತ್ಯವನ್ನು) ಸ್ವೀಕರಿಸಲು ಬರಬೇಕೆಂದು ಮನಸ್ಸಿಗೆ ಸ್ವಯಂಸೂಚನೆಗಳನ್ನು ನೀಡುವುದೂ ಅಷ್ಟೇ ಆವಶ್ಯಕವಾಗಿದೆ.