ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?
‘ಪಟಾಕಿ ಸಿಡಿಸಬೇಡಿ’, ಎಂದು ಕೋಟಿಗಟ್ಟಲೆ ಜನರಿಗೆ ಹೇಳುವ ಬದಲು `ಪಟಾಕಿ ಮಾರಾಟ ಮಾಡಬೇಡಿ, ಪಟಾಕಿ ತಯಾರಿಸಬೇಡಿ’, ಹೀಗೆ ಹೇಳುವುದು ಸುಲಭವಾಗಿದೆ, ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
‘ಪಟಾಕಿ ಸಿಡಿಸಬೇಡಿ’, ಎಂದು ಕೋಟಿಗಟ್ಟಲೆ ಜನರಿಗೆ ಹೇಳುವ ಬದಲು `ಪಟಾಕಿ ಮಾರಾಟ ಮಾಡಬೇಡಿ, ಪಟಾಕಿ ತಯಾರಿಸಬೇಡಿ’, ಹೀಗೆ ಹೇಳುವುದು ಸುಲಭವಾಗಿದೆ, ಇದು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ?’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಮಷ್ಟಿ ಪಾಪ ಹೆಚ್ಚಾದಾಗ ಪಾಪಾಚಾರಿಗಳು ಮತ್ತು ಮತ್ತು `ಹೆಚ್ಚಾಗಿರುವ ಸಮಷ್ಟಿ ಪಾಪವನ್ನು ನಾಶ ಮಾಡಲು ಯಾವುದೇ ಪ್ರಯತ್ನ ಮಾಡದಿರುವವರು’ ಇವರಿಗೆ ಶಿಕ್ಷಿಸಲು ಭೂಕಂಪ, ನೆರೆ, ಸಾಂಕ್ರಾಮಿಕ ರೋಗ, ಬರಗಾಲ ಇತ್ಯಾದಿ ವಿಪತ್ತುಗಳು ಬರುತ್ತವೆ.
ಪರಾತ್ಪರ ಗುರು ಡಾ. ಆಠವಲೆಯವರು ನೀರು ಹಾಕುತ್ತಿದ್ದ ತುಳಸಿಯ ಸಸಿಯ ರೆಂಬೆ, ಎಲೆ ಮತ್ತು ಮಂಜರಿ ಕೆಂಪು ಮತ್ತು ಗುಲಾಬಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !
ದೀಪಾವಳಿಯ ಹಬ್ಬಗಳನ್ನು ಆಧ್ಯಾತ್ಮಿಕವಾಗಿ ಆಚರಣೆ ಮಾಡೊಣ. ಪ್ರತಿಯೊಂದು ಕೃತಿಯಿಂದ ಆನಂದ ಪಡೆಯೋಣ.
ಮೂಲತಃ ದುರ್ಗ (ಛತ್ತೀಸಗಡ)ದ ಮತ್ತು ಸದ್ಯ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಪೂ. ಚತ್ತರಸಿಂಗ್ ಇಂಗಳೆ (೯೨ ವರ್ಷಗಳು) ಇವರು ಸೆಪ್ಟೆಂಬರ್ ೨೯ ರಂದು ರಾತ್ರಿ ೮ ಗಂಟೆಗೆ ದೇಹತ್ಯಾಗ ಮಾಡಿದರು.
`ಶ್ರೀ. ನಟರಾಜ ಶಾಸ್ತ್ರೀ ಇವರು ಕಾಂಚಿಪುರಂನ ಕಾಂಚಿ ಕಾಮಾಕ್ಷೀ ದೇವಸ್ಥಾನದ ಮುಖ್ಯ ಅರ್ಚಕರಲ್ಲಿ ಒಬ್ಬರಾಗಿದ್ದಾರೆ. ಅವರು `ಶ್ರೀ ವಿದ್ಯಾ’ (ದೇವಿಯ) ಉಪಾಸಕರಾಗಿದ್ದಾರೆ. ಅವರು ಪ್ರತಿವರ್ಷ ನವರಾತ್ರೋತ್ಸವದ ಸಮಯದಲ್ಲಿ ಕಾಮಾಕ್ಷೀ ದೇವಸ್ಥಾನದಲ್ಲಿ `ದಶಮಹಾವಿದ್ಯಾ ಹೋಮ’ ಮಾಡುತ್ತಾರೆ.
ನಾವು ದಿನವಿಡೀ `ನಾನು, ನನ್ನದು’ ಹೇಳುತ್ತಿರುತ್ತೇವೆ. ಅದರ ಬದಲು `ಈಶ್ವರ, ಈಶ್ವರನದು’ ಎಂದು ಹೇಳಿದರೆ ನಮ್ಮಿಂದ ಈಶ್ವರನ ಎಷ್ಟೋ ಸ್ಮರಣೆಯಾಗುತ್ತದೆ ! ನಾವು ಈಶ್ವರನ ಅಖಂಡ ಸ್ಮರಣೆ ಮಾಡಬೇಕು ಎಂದರು ಪೂ. ಕರ್ವೆ ಮಾಮಾನವರ
ವರದಿ ಕೊಡುವುದು, ಎಂದರೆ ಸಾಧನೆಯ ಪ್ರಯತ್ನಗಳನ್ನು ಇದ್ದ ಹಾಗೆಯೇ ಪ್ರಾಮಾಣಿಕವಾಗಿ ಸಂತರಿಗೆ ಅಥವಾ ಜವಾಬ್ದಾರ ಸಾಧಕರಿಗೆ ನಿಯಮಿತವಾಗಿ ಆತ್ಮನಿವೇದನೆಯ ಸ್ವರೂಪದಲ್ಲಿ ಹೇಳುವುದು.
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಂಕಲನ ಮಾಡುತ್ತಿರುವ ಗ್ರಂಥಗಳ ಪೈಕಿ ಆಗಸ್ಟ್ ೨೦೨೨ ರ ವರೆಗೆ ೩೫೭ ಗ್ರಂಥ-ಕಿರುಗ್ರಂಥಗಳ ನಿರ್ಮಿತಿಯಾಗಿವೆ. ಇತರ ಸುಮಾರು ೫ ಸಾವಿರಗಳಿಗಿಂತ ಹೆಚ್ಚು ಗ್ರಂಥ-ನಿರ್ಮಿತಿಯ ಪ್ರಕ್ರಿಯೆಯು ಹೆಚ್ಚು ವೇಗದಿಂದಾಗಲು ಅನೇಕರ ಸಹಾಯದ ಆವಶ್ಯಕತೆಯಿದೆ.
ಸೂರ್ಯಪ್ರಕಾಶದ ತೇಜದಿಂದ ಕೆಟ್ಟ ಶಕ್ತಿಗಳ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಕೆಲವು ಕೆಟ್ಟ ಶಕ್ತಿಗಳು ಸೂರ್ಯಪ್ರಕಾಶವಿರುವಾಗ ಮನುಷ್ಯನಿಗೆ ತೊಂದರೆಗಳನ್ನು ಕೊಡುವ ಬದಲು ಕತ್ತಲೆಯಲ್ಲಿದ್ದು ತಮ್ಮ ಸಾಧನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತವೆ. ಅವು ಕತ್ತಲೆಯಲ್ಲಿ ಅಥವಾ ನೆರಳಿನಲ್ಲಿ ಮನುಷ್ಯನಿಗೆ ತೊಂದರೆಗಳನ್ನು ಕೊಡುತ್ತವೆ.