ಉತ್ತರಪ್ರದೇಶದಲ್ಲಿ 2 ಮುಸಲ್ಮಾನರಿಂದ ಓರ್ವ ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ

ಹಿಂದೂ ಬಹುಸಂಖ್ಯಾತರಿರುವ ಉತ್ತರಪ್ರದೇಶದಲ್ಲಿ ಅಸುರಕ್ಷಿತ ಹಿಂದೂ ಮಹಿಳೆಯರು !

ಕೌಶಾಂಬಿ (ಉತ್ತರಪ್ರದೇಶ) – ಓರ್ವ ಹಿಂದೂ ಮಹಿಳೆಯ ಮೇಲೆ 2 ಮುಸಲ್ಮಾನರು ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ. ಸಂತ್ರಸ್ತೆ ಹಿಂದೂ ಮಹಿಳೆಯ ದೂರಿನಿಂದ ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ; ಆದರೆ ಇಲ್ಲಿಯವರೆಗೆ ಆರೋಪಿಗಳನ್ನು ಬಂದಿಸಲಾಗಿಲ್ಲ.

ಸಂತ್ರಸ್ತೇ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ,

೧. ನಾನು ಕಡಧಾಮ ಇಲ್ಲಿಯ ಶೀತಲಮಾತಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆಗೆ ಹಿಂತಿರುಗುವಾಗ ಕತ್ತಲಾಗಿತ್ತು. ನಾನು ಬಸ್ಸಿಗೆ ಕಾಯುತ್ತಿರುವಾಗ, ಜಿಲ್ಲಾ ಪಂಚಾಯತಿಯ ಸದಸ್ಯ ಶೇರ್ ಮಹಮ್ಮದ್ ಇವನು ಮತ್ತು ಜೋಬೇರ್ ಅಹಮದ್ ಇವನು ನನ್ನನ್ನು ಕಾರಿನಲ್ಲಿ ಕೂಡಿಸಿದರು.

೨. ಅದರ ನಂತರ ಇಬ್ಬರೂ ನನ್ನನ್ನು ಕಾಡಿಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಅವರು ಈ ಘಟನೆಯ ವಿಡಿಯೋ ಕೂಡ ತಯಾರಿಸಿದ್ದಾರೆ. ಇದರ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದರು.

೩. ನಂತರ ರಾತ್ರಿ ೧೦ ಗಂಟೆಯ ಸುಮಾರಿಗೆ ಆರೋಪಿಗಳು ನನ್ನನ್ನು ಒಂದು ವೃತ್ತದಲ್ಲಿ ಬಿಸಾಕಿ ಅಲ್ಲಿಂದ ಹೊರಟು ಹೋದರು. ನಾನು ಹೇಗೋ ಮನೆ ತಲುಪಿದೆ ಮತ್ತು ನಡೆದ ಎಲ್ಲಾ ವಿಷಯ ನನ್ನ ಪತಿಗೆ ಹೇಳಿದೆ. ಅದರ ನಂತರ ನಾನು ಪತಿಯ ಜೊತೆಗೆ ಕೌಶಾಂಬಿ ಇಲ್ಲಿಯ ಕಡಧಾಮ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಸಾಮೂಹಿಕ ಬಲತ್ಕಾರದ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

* ಇಂತಹವರಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯ ಏನೂ ಇಲ್ಲ !